Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಯಾವಾಗ ಸ್ಫೋಟ ಆಗ್ತಾರೋ ಗೊತ್ತಿಲ್ಲ- ಆರ್ ಅಶೋಕ್

I don't know when Siddaramaiah will explode
ಸಿದ್ದರಾಮಯ್ಯ ಯಾವಾಗ ಸ್ಫೋಟ ಆಗ್ತಾರೋ ಗೊತ್ತಿಲ್ಲ.ಕ್ಯಾಬಿನೆಟ್ ಮಿಟೀಂಗ್ ನಲ್ಲೂ ಕೂಡ ಸಿದ್ದರಾಮಯ್ಯ ದಬ್ಬಾಳಿಕೆ ಮಾಡ್ತಾಯಿದ್ದಾರೆ ಅನ್ನೋ ಮಾಹಿತಿ ನನಗೂ ಇದೆ.ಅಕ್ಕಿ ಖರೀದಿಗೆ ಓಪನ್ ಟೆಂಡರ್ ಕರೆಯಿರಿ ಅಂತಾರೆ.ಮುಂದೆ ಹೋದಂತೆ ಖಜಾನೆಯಲ್ಲಿ ದುಡ್ಡು ಉಳಿಸುವ ತಂತ್ರ ಮಾಡ್ತಾರೆ.ಈ ಐದು ಗ್ಯಾರಂಟಿಗಳನ್ನ ಘೋಷಣೆ ಮಾಡೋದು ನನ್ನ ಪ್ರಕಾರ ಡೌಟು ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22ಕ್ಕೆ ಕರ್ನಾಟಕ ಬಂದ್‌ಗೆ ಕರೆ