Webdunia - Bharat's app for daily news and videos

Install App

2020 ರಲ್ಲಿ ಹಿಂದೂ ಜಾಗ, 2024 ರಲ್ಲಿ ವಕ್ಫ್ ಆಸ್ತಿ: ಇದು ಸಿದ್ದರಾಮಯ್ಯ ತವರಿನಲ್ಲೇ ಕರಾಮತ್ತು

Krishnaveni K
ಶುಕ್ರವಾರ, 8 ನವೆಂಬರ್ 2024 (13:53 IST)
ಮೈಸೂರು: 2020 ರಲ್ಲಿ ಹಿಂದೂ ಜಾಗವಾಗಿತ್ತು, ಆದರೆ 2024 ರ ದಾಖಲೆ ಪ್ರಕಾರ ಸ್ಮಶಾನವೊಂದು ಸದ್ದಿಲ್ಲದೇ ವಕ್ಫ್ ಆಸ್ತಿಯಾಗಿ ಮಾರ್ಪಟ್ಟಿದೆ. ಇದು ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ನಡೆದ ಕರಾಮತ್ತು.

ರಾಜ್ಯಾದ್ಯಂತ ರೈತರು, ಮಠ-ಮಂದಿರಗಳು, ಸ್ಮಶಾನ, ಸರ್ಕಾರೀ ಭೂಮಿಯ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗುತ್ತಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೀಗ ವರುಣಾ ಕ್ಷೇತ್ರದ ಸ್ಮಶಾನವೊಂದು 2020 ರ ದಾಖಲೆಗಳ ಪ್ರಕಾರ ಹಿಂದೂ ಆಸ್ತಿಯಾಗಿತ್ತು. 2024 ರಲ್ಲಿ ಇದು ವಕ್ಫ್ ಆಸ್ತಿ ಎಂದು ನಮೂದಾಗಿದೆ.

ರಂಗಸಮುದ್ರ ಗ್ರಾಮದ ಸರ್ವೇ ನಂಬರ್ 257 ರ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಮೊದಲು ಈ ಜಾಗ ಹಿಂದೂ ರುದ್ರಭೂಮಿಯಾಗಿತ್ತು. ಆದರೆ ಈಗ ದಾಖಲೆಯಲ್ಲಿಮುಸ್ಲಿಮರ ಖಬ್ರಸ್ಥಾನ ಎಂದು ನಮೂದಾಗಿದೆ. ಜಮೀನಿನಲ್ಲಿ ಹಿಂದೂ ಸಮಾಧಿಗಳಿವೆ. ಹಾಗಿದ್ದರೂ ಮುಸ್ಲಿಮ್ ಖಬ್ರಸ್ಥಾನ ಎಂದು ನಮೂದಾಗಿದೆ.

ಇಷ್ಟು ದಿನ ಹಿಂದೂ ಸ್ಮಶಾನವಾಗಿದ್ದ ಜಾಗ ಇದ್ದಕ್ಕಿದ್ದ ಹಾಗೆ ಮುಸ್ಲಿಮ್ ಸ್ಮಶಾನವಾಗಿದ್ದು ಹೇಗೆ? ಇದರಲ್ಲಿ ಯಾರ ಕೈವಾಡವಿದೆ. ವಕ್ಫ್ ಆಸ್ತಿ ಎಂದು ನಮೂದಿಸಲು ದಾಖಲೆಗಳೇನು ಎನ್ನುವುದಕ್ಕೆ ಉತ್ತರವಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Joe Biden: ಅಮೆರಿಕಾ ಮಾಜಿ ಅಧ್ಯಕ್ಷ ಜೋ ಬೈಡನ್ ಗೆ ಕ್ಯಾನ್ಸರ್

Dharmasthala: ಪಂಜಾಬ್ ನಲ್ಲಿ ಧರ್ಮಸ್ಥಳ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ಕಾರಣ ಬಹಿರಂಗ

Bengaluru Rains: ಪಾಕಿಸ್ತಾನ ಹೇಳಿದ್ದು ನಿಜವಾಯ್ತು ಬೆಂಗಳೂರಲ್ಲಿ ಬಂದರು ಮಾಡಬಹುದು

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಮುಂದಿನ ಸುದ್ದಿ
Show comments