Webdunia - Bharat's app for daily news and videos

Install App

ಇಂದಿನಿಂದ 800 ಔಷಧಗಳ ದರ ಬಲು ದುಬಾರಿ,,!

Webdunia
ಶನಿವಾರ, 1 ಏಪ್ರಿಲ್ 2023 (18:31 IST)
ಬೆಲೆಯೇರಿಕೆಯಿಂದ ತತ್ತರಿಸಿಹೋಗಿದ್ದ ರಾಜ್ಯದ ಜನರಿಗೆ ಇಂದಿನಿಂದ ಮತ್ತೊಂದು ಶಾಕ್ ಎದುರಾಗಲಿದೆ.ನೋವು ನಿವಾರಕ, ಸೋಂಕು ನಿವಾರಕ ಸೇರಿದಂತೆ ಸುಮಾರು 800 ಅಗತ್ಯ ಔಷಧಿಗಳ ದರ ಹೆಚ್ಚಾಗಿದ್ದು, ಇತ್ತ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಿಗೆ ಡಿಮ್ಯಾಂಡ್ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ.ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೆ ಇಂದಿನಿಂದ ಅಗತ್ಯ ಔಷಧಗಳ ದರ ಏರಿಕೆ ಬಿಸಿ ಜನರಿಗೆ ತಟ್ಟಲಿದೆ.ಜ್ವರ,ಚರ್ಮರೋಗ,ಹೃದ್ರೋಗ,ಸೇರಿದಂತೆ ಸುಮಾರು 800 ಔಷಧಗಳ ಬೆಲೆ ಹೆಚ್ಚಾಗಲಿದ್ದು,ರೋಗಿಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೈರಾಣಾಗಿದ ಜನ್ರಿಗೆ ಮತ್ತೊಂದು ಬರೆ ಎಳೆದಿದೆ ಕೇಂದ್ರ ಸರ್ಕಾರ, ವಿವಿದ ಬಗ್ಗೆಯ ರೋಗ ಗಳಿಂದ ಬಳಲುತ್ತಿರೋ ರೋಗಿಗಳಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ತಿದೆ,.ದಿನ ಬಳಕೆ ವಸ್ತುಗಳು ಬೆಲೆ ಏರಿಕೆ ಅಯ್ತು ..ಈಗ ಔಷಧಗಳ ಬೆಲೆ ಗಗನಕ್ಕೆ. ಏರಿದ್ದು ವಿವಿಧ ಔಷಧಿ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ ಸಾಮಾನ್ಯ ಬಳಕೆಯ ಔಷಧಿಗಳ ಬೆಲೆ ಶೇಕಡಾ 12 ರಷ್ಟು ಏರಿಕೆ ನಿರ್ಧರಿಸಲಾಗಿದ್ದು, ಜ್ವರ,ಕೆಮ್ಮು,ಸೇರಿದಂತೆ ಸಾಮಾನ್ಯ ಔಷಧಿಗಳ ದರ ದುಪ್ಪಟ್ಟಾಗಲಿದೆ.

ಅಗದ್ರೆ ಯಾವ,,ಯಾವ ಔಷದಿ ಬೆಲೆ ಏರಿಕೆ ಮಾಡ್ತಿದರೆ ಅಂತ ನೋಡೋದದ್ರೆ,,,
- ಅಜಿಥ್ರೋಮೈಸಿನ್
- ಹೈಡ್ರೋಕ್ಲೋರೈಡ್
- ಪ್ಯಾರಸಿಟಾಮಲ್
- ಫೆನಿಟೋಯಿನ್
-  ನೋವು ನಿವಾರಕ, ಬಯೋಟಿಕ್,..
- ಉರಿಯೂತ ನಿವಾರಕ ಔಷಧ,..
- ಹೃದ್ರೋಗ ಔಷಧ .
- ಆಂಟಿ  ಬಯೋಟೆಕ್ ಔಷಧಗಳು, 
- ಕಿವಿ ಮೂಗು ಹಾಗೂ ಗಂಟಲಿಗೆ ಸಂಬಂಧಿತ ಔಷಧ,.
- ಆ್ಯಂಟಿಸೆಪ್ಟಿಕ್, ಆ್ಯಂಟಿ ಫಂಗಲ್, ನೋವು ನಿವಾರಕ ಔಷಧಗಳು .

ಔಷಧಗಳ ದರ ಹೆಚ್ಚಳವಾದರೇ ಮಧ್ಯಮ ವರ್ಗದ ಜನರು ಜನೌಷಧ ಕೇಂದ್ರಗಳ ಕಡೆ ಮುಖ ಮಾಡುವ ಸಾಧ್ಯತೆ ಹೆಚ್ಚಾಗಿದ್ದು , ವೈದ್ಯರು ಕೂಡ ಜನೌಷಧ ಕೇಂದ್ರಗಳಲ್ಲಿ ಔಷಧಿ ಖರೀದಿಗೆ ಸಲಹೆ ನೀಡುತ್ತಿದ್ದಾರೆ.ರಾಷ್ಟ್ರೀಯ ಔಷಧಿ ನಿಯಂತ್ರಣ ಪ್ರಾಧಿಕಾರ ದಿಂದ ಒಟ್ಟು 800 ಔಷಧಗಳ ಬೆಲೆ ಏರಿಕೆ ಮಾಡಿ ಅದೇಶ ಮಾಡಲಾಗಿದ್ದು, ಬಡ ರೋಗಿಗಳಿಗೆ ಔಷದಿ ತಗೋಳೋದೆ ಒಂದು ದೊಡ್ಡ ಚಾಲೇಂಜ್ ಅಗಿದೆ.ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಬೇಸತ್ತಿದ್ದ ಜನರಿಗೆ,ಇದೀಗ ಔಷಧಗಳು ಕೂಡ ಜೇಬು ಸುಡಲು ಸಜ್ಜಾಗಿದೆ.ಸದ್ಯ ಜನರಲ್ ಮೆಡಿಸನ್ ಗಳ ಬೆಲೆಯೇರಿಕೆಯಿಂದ ಖಾಸಗಿ ಮೆಡಿಕಲ್ ಗಳ ಬದಲು ಪ್ರಧಾನಮಂತ್ರಿ ಜನೌಷಧ ಕೇಂದ್ರಗಳತ್ತ ಜನ ಮುಖ ಮಾಡುವ ಸಾಧ್ಯತೆಗಳಿದ್ದು, ಬೆಲೆಯೇರಿಕೆ ಮತ್ಯಾವ ಪರಿಣಾಮ ಬೀರುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments