Select Your Language

Notifications

webdunia
webdunia
webdunia
webdunia

ಅರಣ್ಯ ಇಲಾಖೆಯಲ್ಲಿ ಹುಲಿ ಉಗುರು ಸಂಬಂಧ ಚರ್ಚೆ

ಅರಣ್ಯ ಇಲಾಖೆಯಲ್ಲಿ ಹುಲಿ ಉಗುರು ಸಂಬಂಧ ಚರ್ಚೆ
bangalore , ಗುರುವಾರ, 26 ಅಕ್ಟೋಬರ್ 2023 (18:00 IST)
ಈಶ್ವರ್ ಖಂಡ್ರೆ
ಸೆಲೆಬ್ರಿಟಿಗಳ ಹುಲಿ ಉಗುರು ವಿವಾದ ವಿಚಾರವಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ್ದಾರೆ.ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ವಿಕಾಸಸೌಧದಲ್ಲಿ  ಸಭೆ ನಡೆಸಲಾಗಿದೆ.

ಅರಣ್ಯ ಪರಿಸರ ಇಲಾಖೆಯ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದು,ಹುಲಿ‌ಉಗುರು ಧರಿಸಿದ ಕುರಿತಂತೆ ಚರ್ಚೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಕುಮಾರಸ್ವಾಮಿ ಸವಾಲು ಸ್ವೀಕರಿಸಿದ್ದೇನೆ- ಡಿಕೆಶಿ