Publish Date: Wed, 22 Dec 2021 (16:18 IST)
Updated Date: Wed, 22 Dec 2021 (21:21 IST)
ರಾಜ್ಯದಲ್ಲಿ ಎಂಇಎಸ್ (MES) ಪುಂಡಾಟ ಮೆರೆಯುತ್ತಿರುವವರು, ಕನ್ನಡಿಗರ (ಕನ್ನಡಿಗ) ಮೇಲೆ ಹಲ್ಲೆ-ಪಾಸ್ತಿಗಳ ಮೇಲೆ ಮನಬಂದಂತೆ ದಾಳಿ ಮಾಡುತ್ತಿರುವುದನ್ನು ವಿರೋಧಿಸಿ ಇದೇ ಡಿ.31 ರಂದು ಕರ್ನಾಟಕ ಬಂದ್ಗೆ (ಕರ್ನಾಟಕ ಬಂದ್) ಕರೆ ನೀಡಿದೆ.ಬೆಂಗಳೂರು (ಬೆಂಗಳೂರು) ಟೌನ್ ಹಾಲ್ನಲ್ಲಿ 5 ಲಕ್ಷ ಜನರನ್ನು ಸೇರಿಸುವ ಕನ್ನಡಿಗರ ಶಕ್ತಿ ಪ್ರದರ್ಶನ ಗುರಿ ಹೊಂದಲಾಗಿದೆ. ಈ ದಿನ ಡಿ.31 ರಂದು ಎಲ್ಲರೂ ಕನ್ನಡಿಗರೂ ಒಗ್ಗಟ್ಟಾಗಿ ಬಂದ್ಗೆ ಸಾಥ್ ನೀಡಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಬೆಂಗಳೂರು ಟೌನ್ ಹಾಲ್ ಇಂದು ಬಂದ್ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ. ಎಲ್ಲರೂ ಇದಕ್ಕೆ ಸಾಥ್ ನೀಡಿ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ 31ಕ್ಕೆ ಬಂದ್ ಮಾಡಬೇಕೆಂದು ವ್ಯಾಪಾರಿಗಳು ಹೇಳಿದ್ದಾರೆ.ಬೀದಿ ಬದಿಗಳ ಕರ್ನಾಟಕ ಬಂದ್ ಗೆ (ಕರ್ನಾಟಕ ಬಂದ್) ಕರ್ನಾಟಕ ರಾಜ್ಯಾದ್ಯಂತ ಬೀದಿಬದಿ ವ್ಯಾಪಾರಿಗಳ ಸಂಪೂರ್ಣ ಬೆಂಬಲ ನೀಡಲಾಯಿತು, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ (ರಂಗಸ್ವಾಮಿ) ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
geetha
Publish Date: Wed, 22 Dec 2021 (16:18 IST)
Updated Date: Wed, 22 Dec 2021 (21:21 IST)