Publish Date: Wed, 09 Aug 2023 (13:01 IST)
Updated Date: Wed, 09 Aug 2023 (13:31 IST)
ನಿನ್ನೆ ಅಷ್ಟೇ ರಾಜ್ಯಪಾಲರಿಗೆ ಡಿಕೆಶಿ ವಿರುದ್ಧ ಗುತ್ತಿಗೆದಾರರು ದೂರು ಕೊಟ್ಟಿದ್ದರು.ಇದೀಗ ಮಾಜಿ ಸಿಎಂ ಯಾಡಿಯೂರಪ್ಪ ನಿವಾಸಕ್ಕೆ ಮಂಜುನಾಥ ಅವರ ನೇತೃತ್ವದಲ್ಲಿ ಗುತ್ತಿಗೆದಾರರ ಸಂಘ ಭೇಟಿ ನೀಡಿದೆ.ಗುತ್ತಿಗೆದಾರರಿಗೆ ಆಗುತ್ತಿರುವಆನ್ಯಾಯದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಲಾಗಿದೆ.