Publish Date: Sat, 03 Sep 2022 (20:18 IST)
Updated Date: Sat, 03 Sep 2022 (20:22 IST)
ಅರವಿಂದ್ ಲಿಂಬಾವಳಿ ವಿರುದ್ಧ ಕಾನೂನು ಕ್ರಮಕ್ಕೆ ಸಂಘಟನೆಗಳು ಮುಂದಾಗಿದೆ.ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನಮ್ಮ ಕರುನಾಡ ಯುವ ಸೇನೆ ಯಿಂದ ಈಗಾಗಲೇ ದೂರು ದಾಖಲಿಸಲಾಗಿದೆ. ಮಹಿಳಾ ಅಯೋಗದ ಅಧ್ಯಕ್ಷರಾದ ಪ್ರಮೀಳಾ ನಾಯ್ಡು ರವರು ದೂರು ಸ್ವೀಕರಿಸಿದರು.ಜೊತೆಗೆ ಹೆಣ್ಣು ಮಗಳಿಗೆ ರಕ್ಷಣೆ ಕೊಟ್ಟು ನ್ಯಾಯ ಒದಗಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಡಿಸಿಪಿ ಗಿರೀಶ್ ರವರಿಗೆ ಕರೆ ಮಾಡಿ ಬೇಗ ಕೇಸ್ ದಾಖಲಿಸಲು ಹೇಳಿದ್ದಾರೆ.