Publish Date: Thu, 22 Sep 2022 (21:13 IST)
Updated Date: Thu, 22 Sep 2022 (21:17 IST)
ಬೈಕ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತವಾಗಿದೆ.ಸ್ಥಳದಲ್ಲಿಯೇ 33 ವರ್ಷದ ಬೈಕ್ ಸವಾರ ಮುರುಳಿ ಸಾವನಪ್ಪಿದ್ದಾನೆ.ದೇವನಹಳ್ಳಿಯ ಅತ್ತಿಬೆಲೆ ನಿವಾಸಿ ಮುರುಳಿ ಎಂಬುದು ತಿಳಿದು ಬಂದಿದೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
geetha
Publish Date: Thu, 22 Sep 2022 (21:13 IST)
Updated Date: Thu, 22 Sep 2022 (21:17 IST)