Select Your Language

Notifications

webdunia
webdunia
webdunia
webdunia

ಭರತ್ ಜೋಡೋ ಯಾತ್ರೆ ಅಲ್ಲ,ತೋಡೋ ಯಾತ್ರೆ- ಬಿಸಿ ಪಾಟೀಲ್

ಭರತ್ ಜೋಡೋ ಯಾತ್ರೆ ಅಲ್ಲ,ತೋಡೋ ಯಾತ್ರೆ- ಬಿಸಿ ಪಾಟೀಲ್
bangalore , ಶುಕ್ರವಾರ, 30 ಸೆಪ್ಟಂಬರ್ 2022 (15:31 IST)
ಭಾರತ್ ಜೋಡೋ ಯಾತ್ರೆ ವಿಚಾರ‌ವಾಗಿ ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದ್ದಾರೆ.ಇದು ಭಾರತ್ ಜೋಡೊ ಯಾತ್ರೆ ಅಲ್ಲ, ತೋಡೋ ಯಾತ್ರೆ.ಮೊದಲು ಕಾಂಗ್ರೆಸ್ ಜೋಡಣೆ ಮಾಡಿಕೊಳ್ಳಲಿ.ಒಂದಾಗಿದ್ದ ಭಾರತವನ್ನ ಒಡೆದವರೇ ಕಾಂಗ್ರೆಸ್ ನವರು.ಈ ಯಾತ್ರೆಯಿಂದ ಕಾಂಗ್ರೆಸ್ ನಲ್ಲೇ ಮತ್ತಷ್ಟು ಕಂದಕ ಸೃಷ್ಠಿಯಾಗುತ್ತೆ.ಈಗ ಸುಮ್ಮನೆ ರಾಜಕೀಯ ಲಾಭಕ್ಕಾಗಿ ಈ ಯಾತ್ರೆ ಮಾಡ್ತಿದ್ದಾರೆ.ಇದರಿಂದ ಅವರಿಗೆ ಯಾವುದೇ ರಾಜಕೀಯ ಲಾಭ ಇಲ್ಲ.ಜನರಿಗೆ ಎಲ್ಲವೂ ಗೊತ್ತಿದೆ ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಚುನಾವಣೆಗೆ ಗ್ರೀನ್ ಸಿಗ್ನಲ್..!