Webdunia - Bharat's app for daily news and videos

Install App

ಹಲಾಲ್ ವಿರುದ್ಧ ಅಭಿಯಾನಕ್ಕೆ ಬೆದರಿದ್ರಾ ಮೆಕ್ ಡೊನಾಲ್ಡ್ಸ್ ...?

Webdunia
ಮಂಗಳವಾರ, 18 ಅಕ್ಟೋಬರ್ 2022 (13:53 IST)
ಹಲಾಲ್ ವಿರುದ್ಧ ಅಭಿಯಾನಕ್ಕೆ  ಹಿಂದೂಪರ ಸಂಘಟನೆ ಕರೆ ನೀಡಿದೆ.ಬಸವೇಶ್ವರ ನಗರದ ಮೆಕ್ ಡೊನಾಲ್ಡ್ ಮುಂದೆ ಹಲಾಲ್ ವಿರುದ್ಧ ಬಿತ್ತಿಪತ್ರ ಹಂಚಿ ಸಾರ್ವಜನಿಕರಿಗೆ ಹಿಂದೂಪರ ಜಾಗೃತಿಗೆ ಹಿಂದೂ ಸಂಘಟನೆಗಳು ಕರೆ ನೀಡಿದೆ.ಹಿಂದೂ ಸಂಘಟನೆ ಕರೆ ಬೆನ್ನಲ್ಲೇ ಮೆಕ್ ಡೊನಾಲ್ಡ್ ಕ್ಲೋಸ್ ಆಗಿದೆ.ಮೆಕ್ ಡೊನಾಲ್ಡ್ ಬಂದ್ ಹಿನ್ನೆಲೆಯಲ್ಲಿ ಹೊರಗಡೆ ನಿಂತ ಸಿಬ್ಬಂದಿಗಳು.ಇನ್ನೂ ಸ್ಥಳಕ್ಕೆ ಹಿಂದೂಪರ ಸಂಘಟನೆಗಳು ಆಗಮಿಸುತ್ತಾರೆಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ನಿಯೋಜನೆ ಕೂಡ ಮಾಡಲಾಗಿದೆ.
 
ಕೈಯಲ್ಲಿ ಕರಪತ್ರ ಹಿಡಿದು ಮ್ಯಾಕ್ ಡೊನಾಲ್ಡ್ ಮುಂದೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ.ಅಲ್ಲದೇ ಹಲಾಲ್ ಬಹಿಷ್ಕರಿಸಿ ದೀಪಾವಳಿ ಆಚರಿಸಿ ,ಹಲಾಲ್ ಬಳಸದಂತೆ ಜನರಲ್ಲಿ  ಹಿಂದೂಪರ ಸಂಘಟನೆಗಳು ಮನವಿ ಮಾಡಿಕೊಂಡಿದೆ.
ಹಲಾಲ್ ವಿರುದ್ಧ ಅಭಿಯಾನಕ್ಕೆ  ಹಿಂದೂಪರ ಸಂಘಟನೆ ಕರೆ ನೀಡಿದೆ.ಬಸವೇಶ್ವರ ನಗರದ ಮೆಕ್ ಡೊನಾಲ್ಡ್ ಮುಂದೆ ಹಲಾಲ್ ವಿರುದ್ಧ ಬಿತ್ತಿಪತ್ರ ಹಂಚಿ ಸಾರ್ವಜನಿಕರಿಗೆ ಹಿಂದೂಪರ ಜಾಗೃತಿಗೆ ಹಿಂದೂ ಸಂಘಟನೆಗಳು ಕರೆ ನೀಡಿದೆ.ಹಿಂದೂ ಸಂಘಟನೆ ಕರೆ ಬೆನ್ನಲ್ಲೇ ಮೆಕ್ ಡೊನಾಲ್ಡ್ ಕ್ಲೋಸ್ ಆಗಿದೆ.ಮೆಕ್ ಡೊನಾಲ್ಡ್ ಬಂದ್ ಹಿನ್ನೆಲೆಯಲ್ಲಿ ಹೊರಗಡೆ ನಿಂತ ಸಿಬ್ಬಂದಿಗಳು.ಇನ್ನೂ ಸ್ಥಳಕ್ಕೆ ಹಿಂದೂಪರ ಸಂಘಟನೆಗಳು ಆಗಮಿಸುತ್ತಾರೆಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ನಿಯೋಜನೆ ಕೂಡ ಮಾಡಲಾಗಿದೆ.
 
ಕೈಯಲ್ಲಿ ಕರಪತ್ರ ಹಿಡಿದು ಮ್ಯಾಕ್ ಡೊನಾಲ್ಡ್ ಮುಂದೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ.ಅಲ್ಲದೇ ಹಲಾಲ್ ಬಹಿಷ್ಕರಿಸಿ ದೀಪಾವಳಿ ಆಚರಿಸಿ ,ಹಲಾಲ್ ಬಳಸದಂತೆ ಜನರಲ್ಲಿ  ಹಿಂದೂಪರ ಸಂಘಟನೆಗಳು ಮನವಿ ಮಾಡಿಕೊಂಡಿದೆ.
ಹಲಾಲ್ ವಿರುದ್ಧ ಅಭಿಯಾನಕ್ಕೆ  ಹಿಂದೂಪರ ಸಂಘಟನೆ ಕರೆ ನೀಡಿದೆ.ಬಸವೇಶ್ವರ ನಗರದ ಮೆಕ್ ಡೊನಾಲ್ಡ್ ಮುಂದೆ ಹಲಾಲ್ ವಿರುದ್ಧ ಬಿತ್ತಿಪತ್ರ ಹಂಚಿ ಸಾರ್ವಜನಿಕರಿಗೆ ಹಿಂದೂಪರ ಜಾಗೃತಿಗೆ ಹಿಂದೂ ಸಂಘಟನೆಗಳು ಕರೆ ನೀಡಿದೆ.ಹಿಂದೂ ಸಂಘಟನೆ ಕರೆ ಬೆನ್ನಲ್ಲೇ ಮೆಕ್ ಡೊನಾಲ್ಡ್ ಕ್ಲೋಸ್ ಆಗಿದೆ.ಮೆಕ್ ಡೊನಾಲ್ಡ್ ಬಂದ್ ಹಿನ್ನೆಲೆಯಲ್ಲಿ ಹೊರಗಡೆ ನಿಂತ ಸಿಬ್ಬಂದಿಗಳು.ಇನ್ನೂ ಸ್ಥಳಕ್ಕೆ ಹಿಂದೂಪರ ಸಂಘಟನೆಗಳು ಆಗಮಿಸುತ್ತಾರೆಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ನಿಯೋಜನೆ ಕೂಡ ಮಾಡಲಾಗಿದೆ.
 
ಕೈಯಲ್ಲಿ ಕರಪತ್ರ ಹಿಡಿದು ಮ್ಯಾಕ್ ಡೊನಾಲ್ಡ್ ಮುಂದೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ.ಅಲ್ಲದೇ ಹಲಾಲ್ ಬಹಿಷ್ಕರಿಸಿ ದೀಪಾವಳಿ ಆಚರಿಸಿ ,ಹಲಾಲ್ ಬಳಸದಂತೆ ಜನರಲ್ಲಿ  ಹಿಂದೂಪರ ಸಂಘಟನೆಗಳು ಮನವಿ ಮಾಡಿಕೊಂಡಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments