Webdunia - Bharat's app for daily news and videos

Install App

ಜೆಡಿಎಸ್​ಗೆ 113 ಸೀಟ್ ಬರುತ್ತಾ...?

Webdunia
ಸೋಮವಾರ, 1 ಮೇ 2023 (17:00 IST)
2023ರ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ತುಮಕೂರಿನ ಕಾಂಗ್ರೆಸ್ ಅಭ್ಯರ್ಥಿ ಬೆಮಲ್ ಕಾಂತರಾಜು ಪರ ಕಾಂಗ್ರೆಸ್​​​​ ನಾಯಕ ರಾಹುಲ್‌ ಗಾಂಧಿ ಮತಯಾಚನೆ ಮಾಡಿದ್ರು. ಪ್ರಚಾರದ ನಂತರ ತುರುವೇಕೆರೆಯ ಗುರುಭವನ‌ ಮೈದಾನದಲ್ಲಿ ಕಾಂಗ್ರೆಸ್​​​ ಬೃಹತ್​​​ ಸಮಾವೇಶದಲ್ಲಿ ಭಾಗಿಯಾದ್ರು.. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಗ್ಯಾಸ್, ಡೀಸೆಲ್‌, ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ.. ನಿಮ್ಮ ಜೀವನಕ್ಕೆ ಬಿಜೆಪಿ ಕಲ್ಲು ಹಾಕ್ತಿದೆ ಅಂತಾ ಬಿಜೆಪಿ ವಿರುದ್ದ ರಾಹುಲ್​​​ ಗಾಂಧಿ ಕಿಡಿಕಾರಿದ್ರು.. ರೇಷನ್, ರಿಸರ್ವೇಶನ್, ಡ್ಯಾಂ, ಸಬ್ಸಿಡಿ ಎಲ್ಲವೂ ಕೊಟ್ಟಿದ್ದು ಕಾಂಗ್ರೆಸ್.. ಜೆಡಿಎಸ್​ಗೆ 113 ಸೀಟ್ ಬರುತ್ತಾ..? ಸುಮ್ಮನೆ ಜೆಡಿಎಸ್​ಗೆ ವೋಟ್ ಹಾಕಿ ನಿಮ್ಮ ಅಮೂಲ್ಯ ಮತವನ್ನ ವೇಸ್ಟ್ ಮಾಡ್ಕೋಬೇಡಿ.. ಇದು ನನ್ನ‌ಕೊನೆ ಚುನಾವಣೆ, ಒಂದು ವೋಟ್ ಹಾಕಿ ಅಂತಾ ರಾಹುಲ್​​​​ ಗಾಂಧಿ ಮತದಾರರಲ್ಲಿ ವಿನಂತಿಸಿಕೊಂಡ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments