Webdunia - Bharat's app for daily news and videos

Install App

ದಚ್ಚು ಬಳಗದ ನಟರನ್ನು ಆನ್‌ಲೈನ್‌ಗೆ ಆಹ್ವಾನಿಸಿದ ಕಾರ್ತಿಕ್‌ ಜಯರಾಮ್

sampriya
ಶುಕ್ರವಾರ, 14 ಜೂನ್ 2024 (17:38 IST)
Photo By Instagram
ಬೆಂಗಳೂರು:  ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುತ್ತಿದ್ದ ಕೆಲವು ಮಂದಿ ಇದೀಗ ಮಿಸ್‌ ಆಗುತಿದ್ದು, ಬೇಗ ಆನ್‌ಲೈನ್‌ಗೆ ಬನ್ನಿ ಎಂದು ದರ್ಶನ್‌ ಬಳಗದಲ್ಲಿ ಗುರುತಿಸಿಕೊಂಡಿರುವ ಕೆಲ ನಟರಿಗೆ  ನಟ ಕಾರ್ತಿಕ್‌ ಜಯರಾಮ್‌ ಅವರು ಟಾಂಟ್‌ ನೀಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ ಕಾರ್ತಿಕ್‌ ಅವರು, ನೀವು ಅಂದುಕೊಳ್ಳುವುದಿಲ್ವ,  ಸಡನ್ನಾಗಿ ಕೆಲವರು ಸಾಮಾಜಿಕ ಜಾಳತಾಣದಲ್ಲಿ ಮಿಸ್‌ ಆಗುತ್ತಿದ್ದಾರೆಂದು, ಪ್ಲೀಸ್‌ ಬನ್ನಿ ಎಂದು ದರ್ಶನ್‌ ಬಳಗದಲ್ಲಿ ಗುರುತಿಸಿಕೊಂಡಿರುವ ನಟರಿಗೆ ಅವರು ಟಾಂಟ್‌ ನೀಡಿದ್ದಾರೆ.

 ನಟ ಕಿಚ್ಚ ಸುದೀಪ್‌ ಅವರ ಆಪ್ತರಾಗಿರುವ ಕಾರ್ತಿಕ್‌ ಜಯರಾಮ್‌ ಒಬ್ಬ ಭಾರತೀಯ ನಟ. ಇವರಿಗೆ ಕಲರ್ಸ್‌ ಕನ್ನಡದಲ್ಲಿ 2013ರಿಂದ 14ರ ವರೆಗೆ ಪ್ರಸಾರವಾಗಿದ್ದ ಅಶ್ವಿನಿ ನಕ್ಷತ್ರ ಧಾರವಾಹಿ ತುಂಬಾನೇ ಖ್ಯಾತಿ ತಂದುಕೊಟ್ಟಿತ್ತು. ಅಶ್ವಿನಿ ನಕ್ಷತ್ರದಲ್ಲಿ ಜೆ. ಕೃಷ್ಣ ಎಂಬ "ಸೂಪರ್‌ಸ್ಟಾರ್" ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಇದೇ ಸಮಯದಲ್ಲಿ ಇವರು ಹಲವು ಚಲನಚಿತ್ರಗಳಲ್ಲಿ ಸಹನಟರಾಗಿ ಕೂಡ ಕಾಣಿಸಿಕೊಂಡರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

ಮುಂದಿನ ಸುದ್ದಿ
Show comments