Webdunia - Bharat's app for daily news and videos

Install App

ಇದೆಲ್ಲ ಅಮೃತಧಾರೆ ಹೀರೋಯಿನ್ ಸೀರಿಯಲ್ ಬಿಡುವ ಲಕ್ಷಣ

Sampriya
ಬುಧವಾರ, 5 ಮಾರ್ಚ್ 2025 (14:50 IST)
Photo Courtesy X
ಬೆಂಗಳೂರು: ಜೀ ಕನ್ನಡದ ಟಾಪ್‌ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ವಿಭಿನ್ನ ಕಥಾಹಂದರದ ಮೂಲಕ ಉತ್ತಮ ಟಿಆರ್‌ಪಿಯೊಂದಿಗೆ ಪ್ರಸಾರವಾಗುತ್ತಿದೆ.

ಉತ್ತಮ ಟಿಆರ್‌ಪಿಯೊಂದಿಗೆ ಸೀರಿಯಲ್‌ ಸಾಗುತ್ತಿದ್ದಾಗ ಇದೀಗ ಏಕಾಏಕಿ ಸೀರಿಯಲ್‌ನ ಭೂಮಿಕಾ ಪಾತ್ರಧಾರಿ ನಟಿ ಛಾಯಾಸಿಂಗ್ ಅವರು ಸೀರಿಯಲ್‌ ಬಿಡುತ್ತಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದಕ್ಕೆಲ್ಲ ಕಾರಣ ಸೀರಿಯಲ್‌ನಲ್ಲಿ ಆಗುತ್ತಿರುವ ಸದ್ಯದ ಸ್ಟೋರಿ. ಮಗು ಆಗಲ್ಲ ಎಂದು ಭೂಮಿ, ತನ್ನ ಗಂಡ ಗೌತಮ್‌ಗೆ ಎರಡನೇ ಮದುವೆ ಮಾಡಲು ಹೊರಟಿದ್ದಾಳೆ. ಗೌತಮ್‌ಗೆ ಎರಡನೇ ಮದುವೆಗೆ ಚಿಕ್ಕಮ್ಮ ಶಕುಂತಲಾ ಹುಡುಗಿಯನ್ನು ಹುಡುಕಿದ್ದು ಆಯಿತು. ಆ ಹುಡುಕಿ ಜತೆ ಭೂಮಿಕಾ ಮಾತನಾಡಿ, ಇದೀಗ ಗೌತಮ್ ಹಾಗೂ ಮಧುರಾ ಇಬ್ಬರು ಮಾತುಕತೆಗೆ ಭೇಟಿಯಾಗಿದ್ದಾರೆ.

ಆದರೆ ಗೌತಮ್‌ಗೆ ಮಾತ್ರ ಎರಡನೇ ಮದುವೆ ವಿಚಾರ ಗೊತ್ತಿಲ್ಲ. ಇಂದಿನ ಪ್ರೋಮೋ ನೋಡಿದ ಸೀರಿಯಲ್‌ನ ಅಭಿಮಾನಿಗಳು ಭೂಮಿಕಾ ಪಾತ್ರದಾರಿ ಛಾಯಸಿಂಗ್ ಅವರು ಸೀರಿಯಲ್ ಬಿಡುವ ಲಕ್ಷಣವಿದು. ಅದಕ್ಕಾಗಿ ಇದೀಗ ಗೌತಮ್‌ಗೆ ಎರಡನೇ ಮದುವೆ ಮಾಡಲು ಹೊರಟಿದ್ದಾರೆ ಎಂದು ಲೆಕ್ಕಚಾರ ಹಾಕಿದ್ದಾರೆ.

ಆದರೆ ಜೀ ಚಾನೆಲ್‌ನಿಂದಲೂ, ಸೀರಿಯಲ್ ತಂಡದಿಂದಲೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

ಮುಂದಿನ ಸುದ್ದಿ
Show comments