Webdunia - Bharat's app for daily news and videos

Install App

ಬೇರೆ ಮದುವೆಗೆ ಅಡ್ಡಿಯಾಗಿದ್ದ ಪ್ರಿಯತಮೆ ಹತ್ಯೆಗೆ ಸಂಚು ರೂಪಿಸಿದ ಭೂಪ

Webdunia
ಸೋಮವಾರ, 20 ನವೆಂಬರ್ 2023 (14:39 IST)
ಅಂತರ್ಜಾಲದಿಂದ ಪಡೆದ ತಂತ್ರಗಳನ್ನು ಬಳಸಿಕೊಂಡು ತಾನು ಬಾಂಬ್ ಜೋಡಿಸಿದೆ ಎಂದು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆತನ ಬೆಡ್ ರೂಮ್ ಪರಿಶೀಲಿಸಿ ವೈರ್ ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 

ತನ್ನ ಗೆಳತಿಯನ್ನು ಗುರಿಯಾಗಿಟ್ಟುಕೊಂಡು ಎಂಜಿನಿಯರಿಂಗ್ ಪದವೀಧರನೊಬ್ಬ ರೂಪಿಸಿದ್ದ ಪಾರ್ಸೆಲ್ ಬಾಂಬ್  ಆತನ ಸ್ನೇಹಿತನ ಮನೆಯಲ್ಲಿ ಸ್ಪೋಟಗೊಂಡು, ಆ ಅಮಾಯಕ ಜೀವನ್ಮರಣದ ನಡುವೆ ಹೋರಾಡುತ್ತಿರುವ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ. 
 
ನ್ಯೂಯಾರ್ಕ್ ನಗರದ ಹೊರವಲಯದಲ್ಲಿರುವ ಪ್ರದೇಶದಲ್ಲಿ ಈ ದುರ್ಘಟನೆ ವರದಿಯಾಗಿದೆ. ಆರೋಪಿ ಕಿಮ್ ಜಾನ್ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದ್ದು ಆತನನ್ನು ಬಂಧಿಸಾಗಿದೆ. 
 
ಸ್ಯಾಂಡಿ ಕೆಲವಿನ್ ಎಂಬ ಹೆಸರು ಬರೆದ ಎನ್‌ವಲೆಪ್‌ನ್ನು ಆತ ಸಿದ್ಧಗೊಳಿಸಿದ. ಆದರೆ ರವಾನಿಸಲು ಆಗಲಿಲ್ಲ. ತನ್ನ ಸ್ನೇಹಿತನಲ್ಲಿ  ಬಳಿ ಆ  ಪಾರ್ಸೆಲ್ ಕಳುಹಿಸುವಂತೆ ಆತ ಹೇಳಿದ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಆದರೆ ಕುತೂಹಲ ತಾಳಲಾರದೇ ಅದನ್ನು ತೆರೆದ ಗೆಳೆಯ ಅದರಲ್ಲಿದ್ದ ಗೊಂಬೆಗೆ ಪ್ಲಗ್ ಜೋಡಿಸಿದ. ತಕ್ಷಣ ಬಾಂಬ್ ಸ್ಪೋಟಗೊಂಡಿತು. ಈಗ ಆತ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ.  ಎಂಜಿನಿಯರಿಂಗ್ ಯುವತಿಯನ್ನು ಮದುವೆಯಾಗಿರುವ ಆರೋಪಿ ಇನ್ನೊಬ್ಬ ಯುವತಿಯ ಜತೆ ಸಂಬಂಧ ಹೊಂದಿದ್ದ. 
 
"ನಾವು ಆರೋಪಿಯ ಗೆಳೆಯ ಚೇತರಿಸಿಕೊಳ್ಳುವುದನ್ನು ಕಾಯುತ್ತಿದ್ದೇವೆ. ಸ್ಯಾಂಪಲ್ಸ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಆ ಪಾರ್ಸೆಲ್ ಕಳುಹಿಸಲು ನಿರ್ಧರಿಸಿದ್ದಆರೋಪಿಯ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ " ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivakumar: ನೀವು ಮನೆ ಸರಿಯಾಗಿ ಕಟ್ಟಿಕೊಳ್ಬೇಕು, ಆಗ ನೀರು ಬರಲ್ಲ: ಡಿಕೆ ಶಿವಕುಮಾರ್

Bengaluru Rains: ಬೆಳಿಗ್ಗೆಯಿಂದಲೇ ಶುರು ಮಳೆ, ಕಚೇರಿಗೆ ಹೋಗುವವರು ಗಮನಿಸಿ

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂದಿಲ್ಲ ಎಂದ ಡಿಕೆಶಿ: ಪ್ರತೀ ತಿಂಗಳು ಅಂದ್ರೆ ಏನರ್ಥ

Karnataka Weather: ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ, ಯಾವ ಜಿಲ್ಲೆಗೆ ಏನು ಅಲರ್ಟ್ ಇಲ್ಲಿದೆ ವಿವರ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಮುಂದಿನ ಸುದ್ದಿ
Show comments