Webdunia - Bharat's app for daily news and videos

Install App

ಡಾ ಸಿನ್ ಮಂಜುನಾಥ್ ಯಾವಾಗಲೂ ಹೇಳುವ ಆರು ಔಷಧಿಗಳು ಇವು

Krishnaveni K
ಬುಧವಾರ, 17 ಡಿಸೆಂಬರ್ 2025 (11:30 IST)
ನಮ್ಮ ಆರೋಗ್ಯ ಉತ್ತಮವಾಗಿರಬೇಕು ಎಂದರೆ ಮೆಡಿಕಲ್ ನಲ್ಲಿ ಸಿಗುವ ಗುಳಿಗೆಗಳು ಮಾತ್ರವಲ್ಲ. ಈ ಆರು ಅಂಶಗಳು ಮುಖ್ಯ ಪಾತ್ರ ವಹಿಸುತ್ತದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಯಾವಾಗಲೂ ಹೇಳುತ್ತಾರೆ.

ಮೆಡಿಕಲ್ ನಲ್ಲಿ ಸಿಗುವ ಔಷಧಿಗಳು ಒಂದು ಖಾಯಿಲೆ ಗುಣಪಡಿಸಿದರೂ ಅದರಿಂದ ಇನ್ನೊಂದು ಅಡ್ಡಪರಿಣಾಮಗಳಿರಬಹುದು. ಇದು ದುಬಾರಿಯೂ ಹೌದು. ಆದರೆ ನಿಸರ್ಗದಲ್ಲಿ ಸಿಗುವ ಔಷಧಿ ಹಾಗಲ್ಲ. ಡಾ ಸಿಎನ್ ಮಂಜುನಾಥ್ ಪ್ರಕಾರ ನಿಸರ್ಗದಲ್ಲಿ ಸಿಗುವ ಔಷಧಿಗಳು ಯಾವುವು?

ನಿಸರ್ಗದಲ್ಲಿ ಸಿಗುವ ಆರು ಔಷಧಗಳು ನಮ್ಮ ಆರೋಗ್ಯಕ್ಕೆ ತುಂಬಾ ಮುಖ್ಯ. ಅದರಲ್ಲಿ ಮೊದಲನೆಯದ್ದು ಸನ್ ಲೈಟ್, ಎರಡನೆಯದ್ದು ಡಯಟ್, ಮೂರನೆಯದ್ದು ವ್ಯಾಯಾಮ, ನಾಲ್ಕನೆಯದ್ದು ಫ್ರೆಂಡ್ ಶಿಪ್, ಐದನೆಯದ್ದು ಆತ್ಮವಿಶ್ವಾಸ ಮತ್ತು ಆರನೆಯದ್ದು ನಗು.

ಇಂದು ಬಹುತೇಕರು ನಗಲೂ ಕಷ್ಟಪಡುತ್ತಾರೆ. ಆದರೆ ನಮ್ಮೆಲ್ಲಾ ರೋಗಗಳಿಗೆ ಈ ಆರು ಅಂಶಗಳೇ ಪರಿಹಾರ. ಇವಿಷ್ಟನ್ನು ಪಾಲಿಸಿಕೊಂಡು ಬಂದರೆ ಮೆಡಿಕಲ್ ನಲ್ಲಿ ಸಿಗುವ ಯಾವ ಔಷಧಿಗಳೂ ಬೇಕಾಗಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅವಳನ್ನು ಕ್ಷಮಿಸುವ ಮೂಲಕ ಮೋದಿಯಿಂದ ಆಕೆಗೆ ಮರುಜೀವ: ಮೋದಿಗೆ ಧನ್ಯವಾದ ಸಲ್ಲಿಸಿದ ಬಾಲಕಿ ತಾಯಿ

ನಶಾ ಮುಕ್ತ ಭಾರತ ನಿರ್ಮಾಣಕ್ಕೆ ನರೇಂದ್ರ ಮೋದಿ ಸಂಕಲ್ಪ: ಮಹತ್ವದ ಅಭಿಯಾನಕ್ಕೆ ಪ್ರಧಾನಿಯಿಂದ ಚಾಲನೆ

ಕಾವೇರಿ ನೀರಿ ಹಂಚಿಕೆ ವಿಚಾರ, ಸರ್ವಪಕ್ಷ ಸಭೆಯಲ್ಲಿ ಡಿಕೆ ಶಿವಕುಮಾರ್ ಆಡಿದ ಮಾತು ಇಲ್ಲಿದೆ

ಪೊಲೀಸರಿಂದ ಕ್ರೂರವಾಗಿ ಥಳಿಸಲ್ಪಟ್ಟ ಎಲ್ಲಾ ಬಾಲಕಿಯರಲ್ಲಿ ಮೋದಿ ಕ್ಷಮೆ ಕೇಳಬೇಕು, Video

ಕೇರಳದಲ್ಲಿ ವರುಣಾರ್ಭಟ, 8ಮಂದಿ ಸಾವು, 8ಮಂದಿ ನಾಪತ್ತೆ, ನದಿಯಲ್ಲಿ ನೀರಿನ ರಭಸದ Video

ಮುಂದಿನ ಸುದ್ದಿ
Show comments