ಮನೀಶ್ ಪಾಂಡೆ ಕೈಬಿಟ್ಟ ವಿರಾಟ್ ಕೊಹ್ಲಿಗೆ ಟ್ವಿಟರಿಗರಿಂದ ತೀವ್ರ ತರಾಟೆ

Webdunia
ಬುಧವಾರ, 5 ಫೆಬ್ರವರಿ 2020 (09:55 IST)
ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧ ಟಿ20 ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಮೊದಲ ಏಕದಿನ ಪಂದ್ಯಕ್ಕೆ ಮನೀಶ್ ಪಾಂಡೆಯನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳದ್ದಕ್ಕೆ ಟ್ವಿಟರಿಗರು ತೀವ್ರವಾಗಿ ಟೀಕೆ ಮಾಡಿದ್ದಾರೆ.


ಇದೇನು ಅಸಂಬದ್ಧ. ಸತತವಾಗಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಕೇಧಾರ್ ಅಂಕಲ್ ಗೆ ಬೇಕಾಗಿ ಮನೀಶ್ ಪಾಂಡೆಯನ್ನು ಕೈ ಬಿಟ್ಟಿದ್ದೀರಾ? ಎಂದು ಹಲವರು ಕೊಹ್ಲಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತೆ ಕೆಲವರು ಬೌಲಿಂಗ್ ಕೂಡಾ ಮಾಡಬಲ್ಲರು ಎಂಬ ಕಾರಣಕ್ಕೆ ಮನೀಶ್ ಪಾಂಡೆಯನ್ನು ಕಡೆಗಣಿಸಿ ಕೇಧಾರ್ ಜಾಧವ್ ರನ್ನು ಆಡಿಸುತ್ತಿರಬೇಕು ಎಂದು ಮತ್ತೆ ಕೆಲವರು ಕೊಹ್ಲಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬೌಲ್ ಎಸೆದಿದ್ದಕ್ಕೆ ಮಿಚೆಲ್ ಜತೆ ಅರ್ಷದೀಪ್ ರಾಜಿ ಮಾಡಿಕೊಂಡ್ರು ಬಿಡದ ಐಸಿಸಿ

ಟ್ರೋಫಿ ಕೇವಲ ಹಿಂದೂ ಧರ್ಮದ್ದಲ್ಲ ಎಂದಿದ್ದ ಕೀರ್ತಿ ಆಜಾದ್: ಬೇರೆ ಪ್ರಶ್ನೆ ಕೇಳಿ ಎಂದ ಇಶಾನ್ ಕಿಶನ್ Video

ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿರುವಾಗಲೇ ಅರ್ಷ್ ದೀಪ್ ಸಿಂಗ್ ಗೆ ಶಾಕ್ ಕೊಟ್ಟ ಐಸಿಸಿ

ಡಿಜಿಟಲ್‌ ವೇದಿಕೆಯಲ್ಲಿ ಇತಿಹಾಸ ಬರೆದ ವಿಶ್ವಕಪ್‌ ಫೈನಲ್‌ ಪಂದ್ಯ: ಎಷ್ಟು ಮಂದಿ ವೀಕ್ಷಣೆ ಪಡೆದಿದೆ ಗೊತ್ತಾ

ಇದೊಂದು ಕಾರಣಕ್ಕೆ ವಿಶ್ವಕಪ್ ಪೂರ್ತಿ ನನ್ನ ಜೊತೆಗೇ ಇರು ಎಂದು ಪತ್ನಿಗೆ ಹೇಳಿದ್ದರಂತೆ ಸಂಜು ಸ್ಯಾಮ್ಸನ್

ಮುಂದಿನ ಸುದ್ದಿ
Show comments