ಇಶಾಂತ್, ಅಜಿಂಕ್ಯಾ ರೆಹಾನೆಗೆ ಗೌರವಯುತವಾಗಿ ಗೇಟ್ ಪಾಸ್?!

Webdunia
ಸೋಮವಾರ, 6 ಡಿಸೆಂಬರ್ 2021 (08:40 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಿಂದ ಅಜಿಂಕ್ಯಾ ರೆಹಾನೆ ಮತ್ತು ಇಶಾಂತ್ ಶರ್ಮಾರನ್ನು ಗಾಯದ ಕಾರಣ ನೀಡಿ ಆಡುವ ಬಳಗದಿಂದ ಹೊರಹಾಕಲಾಗಿದೆ.

ಅಸಲಿಗೆ ಈ ಇಬ್ಬರು ಆಟಗಾರರನ್ನು ಗೌರವಯುತವಾಗಿ ಹೊರಹಾಕಲಾಗಿದೆಯೇ ಎಂಬ ಅನುಮಾನವಿದೆ. ರೆಹಾನೆಗೆ ಸತತ ಅವಕಾಶ ಸಿಕ್ಕಿಯೂ ಇದುವರೆಗೆ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಅತ್ತ ಇಶಾಂತ್ ಶರ್ಮಾ ಕಳೆದ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಗಳಲ್ಲಿ ವಿಕೆಟ್ ಕೀಳಲು ವಿಫಲರಾಗಿದ್ದರು.

ಹೀಗಾಗಿ ಇಬ್ಬರನ್ನೂ ಗಾಯದ ನೆಪವೊಡ್ಡಿ ಗೌರವಯುತವಾಗಿ ಹೊರಹಾಕಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸುವ ರೆಹಾನೆ ಈಗಲಾದರೂ ತಮ್ಮ ಸ್ಥಾನ ಅರಿತು ಫಾರ್ಮ್ ಕಂಡುಕೊಳ್ಳಲು ಯತ್ನಿಸದೇ ಹೋದಲ್ಲಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಅವರಿಗೆ ಅವಕಾಶ ಸಿಗುವ ಸಾಧ‍್ಯತೆ ಕಡಿಮೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶ್ವದ ನಂ 1 ಬೌಲರ್ ಬುಮ್ರಾಗೇ ವೈಭವ್ ಸೂರ್ಯವಂಶಿ ಇಂಥಾ ಟ್ರೀಟ್ಮೆಂಟ್ ಕೊಡೋದಾ Video

IPL 2026: ಔಟಾಗಿದ್ದಕ್ಕೆ ಕಣ್ಣೀರು ಹಾಕುತ್ತಾ ಪೆವಿಲಿಯನ್ ಗೆ ಹೋದ ವೈಭವ್ ಸೂರ್ಯವಂಶಿ Video

IPL 2026: ಐಪಿಎಲ್‌ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ: ಮುಂಬೈ–ರಾಜಸ್ಥಾನ ಪಂದ್ಯದ ಟಾಸ್‌ ವಿಳಂಬ

ಸಿಡ್ನಿಯಲ್ಲಿ ಮದ್ಯಪಾನ ಮಾಡಿ ಕಾರು ಚಲಾಯಿಸಿ ಪೊಲೀಸರ ಅತಿಥಿಯಾದ ಡೇವಿಡ್‌ ವಾರ್ನರ್‌

IPL 2026: ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಸಿಎಸ್ ಕೆಗೆ ಬಂದ ಮೇಲೆ ಮಂಕಾಗಿದ್ದೇಕೆ

ಮುಂದಿನ ಸುದ್ದಿ
Show comments