Webdunia - Bharat's app for daily news and videos

Install App

ಐಪಿಎಲ್ ನಲ್ಲಿ ಆಡುತ್ತಿರುವ ತಮ್ಮ ದೇಶದ ಕ್ರಿಕೆಟಿಗನ ಬಗ್ಗೆ ಅಫ್ಘನ್ ಅಧ್ಯಕ್ಷರಿಂದ ಪ್ರಧಾನಿ ಮೋದಿಗೆ ಖಡಕ್ ಸಂದೇಶ!

Webdunia
ಶನಿವಾರ, 26 ಮೇ 2018 (09:40 IST)
ನವದೆಹಲಿ: ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಗೇರಲು ಏಕಾಂಗಿ ವೀರನಂತೆ ಹೋರಾಡಿದವರು ಅಫ್ಘಾನಿಸ್ತಾನ ಮೂದಲ ರಶೀದ್ ಖಾನ್. ಈ ಪ್ರತಿಭಾವಂತನ ಆಲ್ ರೌಂಡರ್ ಪ್ರದರ್ಶನದಿಂದಾಗಿ ಹೈದರಾಬಾದ್ ತಂಡ ಈ ಆವೃತ್ತಿಯ ಐಪಿಎಲ್ ಫೈನಲ್ ಗೇರಿದೆ.

ಹೈದರಾಬಾದ್ ತಂಡ ಪೈಪೋಟಿ ಮೊತ್ತ ಕಲೆ ಹಾಕಲು ಹೆಣಗಾಡುತ್ತಿದ್ದಾಗ ಕ್ರೀಸ್ ಗೆ ಬಂದ ರಶೀದ್ ಎರಡು ಸಿಕ್ಸರ್ ಗಳೊಂದಿಗೆ 10 ಬಾಲ್ ಗಳಲ್ಲಿ 34 ರನ್ ಸಿಡಿಸಿ ತಂಡದ ಮೊತ್ತವನ್ನು 174 ಕ್ಕೆ ಏರಿಕೆ ಮಾಡಿದ್ದರು.

ನಂತರ ಕೋಲ್ಕೊತ್ತಾ ನೈಟ್ ರೈಡರ್ಸ್ 90 ರನ್ ಗಳಿಗೆ 2 ವಿಕೆಟ್ ಉರುಳಿಸಿಕೊಂಡಿದ್ದಾಗ ಮತ್ತೆ ಬಾಲ್ ಮೂಲಕ ಕಮಾಲ್ ಮಾಡಿದ ರಶೀದ್ ಖಾನ್ ಎರಡು ವಿಕೆಟ್ ಕ್ವಿಕ್ ಆಗಿ ಪಟಾಯಿಸಿದ್ದಲ್ಲದೆ, ಒಂದು ರನೌಟ್ ಮಾಡಿ ಎದುರಾಳಿಗಳ ಕುಸಿತಕ್ಕೆ ಕಾರಣರಾದರು.’

ಅವರ ಈ ಹೀರೋ ಪ್ರದರ್ಶನಕ್ಕೆ ಮನಸೋತ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಟ್ವೀಟ್ ಮಾಡಿದ್ದು, ‘ನಮ್ಮ ಹೀರೋ ರಶೀದ್ ಬಗ್ಗೆ ಹೆಮ್ಮೆಯಿದೆ. ಆತನಿಗೆ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕೊಟ್ಟ ಭಾರತೀಯ ಸ್ನೇಹಿತರಿಗೆ ಧನ್ಯವಾದ. ಆದರೆ ಯಾವುದೇ ಕಾರಣಕ್ಕೂ ಆತನನ್ನು ನಿಮಗೆ ಬಿಟ್ಟುಕೊಡೆವು ನರೇಂದ್ರ ಮೋದಿ’ ಎಂದು ಪ್ರಧಾನಿ ಮೋದಿಗೆ ತಮಾಷೆಯಾಗಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments