Publish Date: Sun, 22 Dec 2019 (09:04 IST)
Updated Date: Sun, 22 Dec 2019 (09:06 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಆದಿತ್ಯವಾರ ಡಿಸೆಂಬರ್ 22. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದೃತು. ಕೃಷ್ಣ ಪಕ್ಷ, ಏಕಾದಶಿ, ಸ್ವಾತಿ ನಕ್ಷತ್ರ, ಅತಿಗಂಡ ಯೋಗ, ಬಲವ ಕರಣ. ಇಂದು ಶುಭಕಾಲ ಬೆಳಿಗ್ಗೆ 10.17 ರಿಂದ 11.48 ರವರೆಗೆ.
ರಾಹುಕಾಲ ಸಂಜೆ 4.23 ರಿಂದ 5.48 ವರೆಗೆ. ಗುಳಿಗಕಾಲ ಮಧ್ಯಾಹ್ನ 2.58 ರಿಂದ 4.23 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.7 ರಿಂದ 1.33 ರವರೆಗೆ.