ನೈವೇದ್ಯ ಮಾಡುವಾಗ ದೇವರಿಗೆ ಈ ವಿಚಾರಗಳು ನಿಷಿದ್ಧ

Webdunia
ಗುರುವಾರ, 8 ಸೆಪ್ಟಂಬರ್ 2022 (08:20 IST)
ಬೆಂಗಳೂರು: ದೇವಾಲಯದಲ್ಲಿ ಅಥವಾ ಮನೆಯಲ್ಲಿ ಪೂಜೆ ಮಾಡುವಾಗ ನೈವೇದ್ಯ ಮಾಡುವ ವೇಳೆ ಈ ಕೆಲವೊಂದು ಕೆಲಸ ಮಾಡುವುದು ನಿಷಿದ್ಧ. ಅವು ಯಾವುವು ನೋಡೋಣ.

ಘಂಟಾನಾದಂ ತಥಾ ವಾದ್ಯಂ ನಮಸ್ಕಾರಂ ಪ್ರದಕ್ಷಿಣಮ್. ಗಾಂಧರ್ವ ನೃತ್ಯಗೀತಂ ಚ ಶ್ರುತಿ ಪಾಠ ಚ ಭಾಷಣಮ್. ನೈವೇದ್ಯಕಾಲೇ ಯಃ ಕುರ್ಯಾತ್ ರೌರವಂ ನರಕ ವ್ರಜೇತ್ ಎಂಬ ಮಾತಿದೆ.

ಅದರಂತೆ ದೇವರಿಗೆ ನೈವೇದ್ಯ ಮಾಡುವಾಗ ಘಂಟಾ ನಾದ ಮಾಡುವುದು, ವಾದ್ಯ ಮೊಳಗಿಸುವುದು, ಪ್ರದಕ್ಷಿಣೆ ಹಾಕುವುದು, ನೃತ್ಯ, ಸಂಗೀತ ಹಾಡುವುದು ಮಾಡುವುದು ಮಹಾ ಪಾಪವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರ ಓದುವುದರ ಫಲವೇನು

ರಾಮ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಬುಧವಾರ ತಪ್ಪದೇ ಈ ಸರಸ್ವತಿ ಸ್ತೋತ್ರವನ್ನು ಓದಿ

ಈ ಎಲ್ಲಾ ಸಮಸ್ಯೆಯಿರುವವರು ಸೌಂದರ್ಯ ಲಹರಿ ಸ್ತೋತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments