Publish Date: Fri, 18 Jan 2019 (09:09 IST)
Updated Date: Fri, 18 Jan 2019 (09:11 IST)
ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ದೈವ ಸಮಾನ ಸ್ಥಾನವಿದೆ. ಪಶುವನ್ನು ದೇವರು ಎಂದು ಪೂಜಿಸುವ ನಾವು ಅದಕ್ಕೆ ಈ ಕೆಳಗೆ ಹೇಳಿದಂತೆ ಯಾವುದಾದರೂ ರೀತಿಯಲ್ಲಿ ತೊಂದರೆ ಮಾಡಿದರೆ ಅದರ ಫಲ ಉಣ್ಣಬೇಕಾಗುತ್ತದೆ.
ಒಂದು ವೇಳೆ ಹಸುವಿಗೆ ನಿಸ್ವಾರ್ಥವಾಗಿ ಸೇವೆ ಮಾಡಿದರೆ ಆ ಹಸು ಮುಂದಿನ ಜನ್ಮದಲ್ಲಿ ನಿಮ್ಮ ಮಗ ಅಥವಾ ಮಗಳಾಗಿ ಹುಟ್ಟಿ ಸೇವೆ ಮಾಡುತ್ತದಂತೆ! ಆದರೆ ಕಿರುಕುಳ ನೀಡಿದರೆ ಅಪಾಯ ತಪ್ಪಿದ್ದಲ್ಲ.
ಒಂದು ಕರುವಿಗೆ ಅದರ ತಾಯಿ ಹಾಲು ಕುಡಿಯಲು ಬಿಡದೇ ಇದ್ದರೆ, ತಾಯಿಯ ಹತ್ತಿರಕ್ಕೆ ಸೇರಿಸಲು ಬಿಡದೇ ಇದ್ದರೆ ಅದೇ ಪಾಪದ ಫಲವಾಗಿ ನಿಮಗೆ ಮುಂದಿನ ಜನ್ಮದಲ್ಲಿ ಅವರೇ ಮಗ ಅಥವಾ ಮಗಳಾಗಿ ಹುಟ್ಟಿ ಆ ಕರ್ಮ ಫಲ ಅನುಭವಿಸುವಂತೆ ಮಾಡುತ್ತದೆ. ಹೀಗಾಗಿ ಗೋವುಗಳಿಗೆ ವಿನಾಕಾರಣ ತೊಂದರೆ ಕೊಡಬಾರದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ