Publish Date: Thu, 18 Jun 2026 (08:35 IST)
Updated Date: Thu, 18 Jun 2026 (08:37 IST)
ಇಂದು ಗುರುವಾರವಾಗಿದ್ದು ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ಶ್ರೀರಾಮನ ಅಷ್ಟೋತ್ತರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ಓಂ ಶ್ರೀರಾಮಾಯ ನಮಃ
ಓಂ ರಾಮಭದ್ರಾಯ ನಮಃ
ಓಂ ರಾಮಚಂದ್ರಾಯ ನಮಃ
ಓಂ ಶಾಶ್ವತಾಯ ನಮಃ
ಓಂ ರಾಜೀವಲೋಚನಾಯ ನಮಃ
ಓಂ ಶ್ರೀಮತೇ ನಮಃ
ಓಂ ರಾಜೇಂದ್ರಾಯ ನಮಃ
ಓಂ ರಘುಪುಂಗವಾಯ ನಮಃ
ಓಂ ಜಾನಕೀವಲ್ಲಭಾಯ ನಮಃ
ಓಂ ಜೈತ್ರಾಯ ನಮಃ ॥ 10 ॥
ಓಂ ಜಿತಾಮಿತ್ರಾಯ ನಮಃ
ಓಂ ಜನಾರ್ದನಾಯ ನಮಃ
ಓಂ ವಿಶ್ವಾಮಿತ್ರಪ್ರಿಯಾಯ ನಮಃ
ಓಂ ದಾಂತಾಯ ನಮಃ
ಓಂ ಶರಣತ್ರಾಣತತ್ಪರಾಯ ನಮಃ
ಓಂ ವಾಲಿಪ್ರಮಥನಾಯ ನಮಃ
ಓಂ ವಾಙ್ಮಿನೇ ನಮಃ
ಓಂ ಸತ್ಯವಾಚೇ ನಮಃ
ಓಂ ಸತ್ಯವಿಕ್ರಮಾಯ ನಮಃ
ಓಂ ಸತ್ಯವ್ರತಾಯ ನಮಃ ॥ 20 ॥
ಓಂ ವ್ರತಧರಾಯ ನಮಃ
ಓಂ ಸದಾ ಹನುಮದಾಶ್ರಿತಾಯ ನಮಃ
ಓಂ ಕೋಸಲೇಯಾಯ ನಮಃ
ಓಂ ಖರಧ್ವಂಸಿನೇ ನಮಃ
ಓಂ ವಿರಾಧವಧಪಂಡಿತಾಯ ನಮಃ
ಓಂ ವಿಭೀಷಣಪರಿತ್ರಾತ್ರೇ ನಮಃ
ಓಂ ಹರಕೋದಂಡ ಖಂಡನಾಯ ನಮಃ
ಓಂ ಸಪ್ತಸಾಲ ಪ್ರಭೇತ್ತ್ರೇ ನಮಃ
ಓಂ ದಶಗ್ರೀವಶಿರೋಹರಾಯ ನಮಃ
ಓಂ ಜಾಮದಗ್ನ್ಯಮಹಾದರ್ಪದಳನಾಯ ನಮಃ ॥ 30 ॥
ಓಂ ತಾಟಕಾಂತಕಾಯ ನಮಃ
ಓಂ ವೇದಾಂತ ಸಾರಾಯ ನಮಃ
ಓಂ ವೇದಾತ್ಮನೇ ನಮಃ
ಓಂ ಭವರೋಗಸ್ಯ ಭೇಷಜಾಯ ನಮಃ
ಓಂ ದೂಷಣತ್ರಿಶಿರೋಹಂತ್ರೇ ನಮಃ
ಓಂ ತ್ರಿಮೂರ್ತಯೇ ನಮಃ
ಓಂ ತ್ರಿಗುಣಾತ್ಮಕಾಯ ನಮಃ
ಓಂ ತ್ರಿವಿಕ್ರಮಾಯ ನಮಃ
ಓಂ ತ್ರಿಲೋಕಾತ್ಮನೇ ನಮಃ
ಓಂ ಪುಣ್ಯಚಾರಿತ್ರಕೀರ್ತನಾಯ ನಮಃ ॥ 40 ॥
ಓಂ ತ್ರಿಲೋಕರಕ್ಷಕಾಯ ನಮಃ
ಓಂ ಧನ್ವಿನೇ ನಮಃ
ಓಂ ದಂಡಕಾರಣ್ಯಕರ್ತನಾಯ ನಮಃ
ಓಂ ಅಹಲ್ಯಾಶಾಪಶಮನಾಯ ನಮಃ
ಓಂ ಪಿತೃಭಕ್ತಾಯ ನಮಃ
ಓಂ ವರಪ್ರದಾಯ ನಮಃ
ಓಂ ಜಿತಕ್ರೋಧಾಯ ನಮಃ
ಓಂ ಜಿತಾಮಿತ್ರಾಯ ನಮಃ
ಓಂ ಜಗದ್ಗುರವೇ ನಮಃ
ಓಂ ಋಕ್ಷವಾನರಸಂಘಾತಿನೇ ನಮಃ ॥ 50॥
ಓಂ ಚಿತ್ರಕೂಟಸಮಾಶ್ರಯಾಯ ನಮಃ
ಓಂ ಜಯಂತತ್ರಾಣ ವರದಾಯ ನಮಃ
ಓಂ ಸುಮಿತ್ರಾಪುತ್ರ ಸೇವಿತಾಯ ನಮಃ
ಓಂ ಸರ್ವದೇವಾದಿದೇವಾಯ ನಮಃ
ಓಂ ಮೃತವಾನರಜೀವನಾಯ ನಮಃ
ಓಂ ಮಾಯಾಮಾರೀಚಹಂತ್ರೇ ನಮಃ
ಓಂ ಮಹಾದೇವಾಯ ನಮಃ
ಓಂ ಮಹಾಭುಜಾಯ ನಮಃ
ಓಂ ಸರ್ವದೇವಸ್ತುತಾಯ ನಮಃ
ಓಂ ಸೌಮ್ಯಾಯ ನಮಃ ॥ 60 ॥
ಓಂ ಬ್ರಹ್ಮಣ್ಯಾಯ ನಮಃ
ಓಂ ಮುನಿಸಂಸ್ತುತಾಯ ನಮಃ
ಓಂ ಮಹಾಯೋಗಿನೇ ನಮಃ
ಓಂ ಮಹೋದಾರಾಯ ನಮಃ
ಓಂ ಸುಗ್ರೀವೇಪ್ಸಿತ ರಾಜ್ಯದಾಯ ನಮಃ
ಓಂ ಸರ್ವಪುಣ್ಯಾಧಿಕ ಫಲಾಯ ನಮಃ
ಓಂ ಸ್ಮೃತಸರ್ವಾಘನಾಶನಾಯ ನಮಃ
ಓಂ ಆದಿಪುರುಷಾಯ ನಮಃ
ಓಂ ಪರಮಪುರುಷಾಯ ನಮಃ
ಓಂ ಮಹಾಪುರುಷಾಯ ನಮಃ ॥ 70 ॥
ಓಂ ಪುಣ್ಯೋದಯಾಯ ನಮಃ
ಓಂ ದಯಾಸಾರಾಯ ನಮಃ
ಓಂ ಪುರಾಣಾಯ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಸ್ಮಿತವಕ್ತ್ರಾಯ ನಮಃ
ಓಂ ಮಿತಭಾಷಿಣೇ ನಮಃ
ಓಂ ಪೂರ್ವಭಾಷಿಣೇ ನಮಃ
ಓಂ ರಾಘವಾಯ ನಮಃ
ಓಂ ಅನಂತಗುಣಗಂಭೀರಾಯ ನಮಃ
ಓಂ ಧೀರೋದಾತ್ತ ಗುಣೋತ್ತಮಾಯ ನಮಃ ॥ 80 ॥
ಓಂ ಮಾಯಾಮಾನುಷಚಾರಿತ್ರಾಯ ನಮಃ
ಓಂ ಮಹಾದೇವಾದಿ ಪೂಜಿತಾಯ ನಮಃ
ಓಂ ಸೇತುಕೃತೇ ನಮಃ
ಓಂ ಜಿತವಾರಾಶಯೇ ನಮಃ
ಓಂ ಸರ್ವತೀರ್ಥಮಯಾಯ ನಮಃ
ಓಂ ಹರಯೇ ನಮಃ
ಓಂ ಶ್ಯಾಮಾಂಗಾಯ ನಮಃ
ಓಂ ಸುಂದರಾಯ ನಮಃ
ಓಂ ಶೂರಾಯ ನಮಃ
ಓಂ ಪೀತವಾಸಸೇ ನಮಃ ॥ 90 ॥
ಓಂ ಧನುರ್ಧರಾಯ ನಮಃ
ಓಂ ಸರ್ವಯಜ್ಞಾಧಿಪಾಯ ನಮಃ
ಓಂ ಯಜ್ವಿನೇ ನಮಃ
ಓಂ ಜರಾಮರಣವರ್ಜಿತಾಯ ನಮಃ
ಓಂ ಶಿವಲಿಂಗಪ್ರತಿಷ್ಠಾತ್ರೇ ನಮಃ
ಓಂ ಸರ್ವಾವಗುಣವರ್ಜಿತಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಪರಸ್ಮೈ ಬ್ರಹ್ಮಣೇ ನಮಃ
ಓಂ ಸಚ್ಚಿದಾನಂದ ವಿಗ್ರಹಾಯ ನಮಃ
ಓಂ ಪರಸ್ಮೈಜ್ಯೋತಿಷೇ ನಮಃ ॥ 100 ॥
ಓಂ ಪರಸ್ಮೈ ಧಾಮ್ನೇ ನಮಃ
ಓಂ ಪರಾಕಾಶಾಯ ನಮಃ
ಓಂ ಪರಾತ್ಪರಾಯ ನಮಃ
ಓಂ ಪರೇಶಾಯ ನಮಃ
ಓಂ ಪಾರಗಾಯ ನಮಃ
ಓಂ ಪಾರಾಯ ನಮಃ
ಓಂ ಸರ್ವದೇವಾತ್ಮಕಾಯ ನಮಃ
ಓಂ ಪರಾಯ ನಮಃ ॥ 108 ॥
ಇತಿ ಶ್ರೀ ರಾಮಾಷ್ಟೋತ್ತರ ಶತನಾಮಾವಳೀಸ್ಸಮಾಪ್ತಾ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ