Webdunia - Bharat's app for daily news and videos

Install App

ಅತ್ಯಂತ ಶಕ್ತಿಶಾಲೀ ನರಸಿಂಹ ಮಂತ್ರವಿದು, ಇದನ್ನು ಓದಿದರೆ ಏನು ಫಲ ನೋಡಿ

Krishnaveni K
ಸೋಮವಾರ, 18 ನವೆಂಬರ್ 2024 (08:38 IST)
Photo Credit: Facebook
ಬೆಂಗಳೂರು: ನರಸಿಂಹ ದೇವರು ನಮಗೆ ಶಕ್ತಿ, ಧೈರ್ಯ ನೀಡುವವನಾಗಿದ್ದಾನೆ. ಅವನ ಈ ಒಂದು ಮಂತ್ರ ಹೇಳುವುದರಿಂದ ನಮ್ಮ ಧೈರ್ಯ, ಸಾಹಸ ಪ್ರವೃತ್ತಿ ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ಯಶಸ್ವಿಯಾಗುತ್ತೀರಿ.

ನರಸಿಂಹ ಮಂತ್ರ ಜಪಿಸುವುದರಿಂದ ಎಲ್ಲಾ ಅಡೆತಡೆಗಳಿಂದ ಮುಕ್ತರಾಗುವಿರಿ. ವಿಶೇಷವಾಗಿ ನಿಮ್ಮ ಮೇಲೆ ದೃಷ್ಟಿಯಾಗಿದ್ದ, ಮಾಟ-ಮಂತ್ರದ ಭಯವಿದ್ದರೆ ನರಸಿಂಹನ ಕುರಿತ ಮಂತ್ರಗಳನ್ನು ಪಠಿಸುವುದರಿಂದ ಪರಿಹಾರ ಸಿಗುತ್ತದೆ. ನರಸಿಂಹನ ಕುರಿತಾದ ಶಕ್ತಿ ಶಾಲೀ ಮಂತ್ರಗಳಲ್ಲಿ ಈ ಮಂತ್ರ ಒಂದಾಗಿದೆ. ಅದು ಹೀಗಿದೆ:

 
ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ
ನರಸಿಂಹಂ ಭೀಷಣಂ ಭದ್ರಂ ಮೃತ್ಯುಮೃತ್ಯುಂ ನಮಾಮ್ಯಹಂ

ಈ ಮಂತ್ರವನ್ನು ಪಠಿಸುವುದರಿಂದ ಭೂತ-ಪಿಶಾಚಿಯ ಭಯ ದೂರವಾಗುವುದು. ಅದೇ ರೀತಿ ಅಕಾಲಿಕ ಮರಣ ಭಯ, ರೋಗ ಭಯ, ಶತ್ರು ಭಯವಿದ್ದರೂ ನಿವಾರಣೆಯಾಗುವುದು. ಅನೇಕ ಅಡೆತಡೆಗಳು ನಿವಾರಣೆಯಾಗಿ ಜೀವನದಲ್ಲಿ ಶಾಂತಿಯ ಜೊತೆಗೆ ಯಶಸ್ಸನ್ನೂ ಸಾಧಿಸುವಿರಿ. ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಕಾಣಬಹುದು. ಪ್ರತಿನಿತ್ಯವೂ ತಪ್ಪದೇ ಈ ಮಂತ್ರವನ್ನು ಜಪಿಸಿ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments