Webdunia - Bharat's app for daily news and videos

Install App

Kaali Mantra: ಶತ್ರು ಭಯವಿದ್ದರೆ ಕಾಳಿಯ ಈ ಸ್ತೋತ್ರವನ್ನು ಓದಿ

Krishnaveni K
ಮಂಗಳವಾರ, 8 ಏಪ್ರಿಲ್ 2025 (08:32 IST)
ಜೀವನದಲ್ಲಿ ಶತ್ರು ಭಯವಿದ್ದರೆ, ವಿರೋಧಿಗಳಿಂದ ತೊಂದರೆಗಳಾಗುತ್ತಿದ್ದರೆ ಕಾಳಿ ದೇವಿಯ ಮಹಾಕಾಳೀ ಸ್ತೋತ್ರವನ್ನು ತಪ್ಪದೇ ಓದಿ. ಇಲ್ಲಿದೆ ನೋಡಿ.
 
ಧ್ಯಾನಂ
ಶವಾರೂಢಾಂ ಮಹಾಭೀಮಾಂ ಘೋರದಂಷ್ಟ್ರಾಂ ವರಪ್ರದಾಂ
ಹಾಸ್ಯಯುಕ್ತಾಂ ತ್ರಿಣೇತ್ರಾಂಚ ಕಪಾಲ ಕರ್ತ್ರಿಕಾ ಕರಾಂ |
ಮುಕ್ತಕೇಶೀಂ ಲಲಜ್ಜಿಹ್ವಾಂ ಪಿಬಂತೀಂ ರುಧಿರಂ ಮುಹುಃ
ಚತುರ್ಬಾಹುಯುತಾಂ ದೇವೀಂ ವರಾಭಯಕರಾಂ ಸ್ಮರೇತ್ ||
ಶವಾರೂಢಾಂ ಮಹಾಭೀಮಾಂ ಘೋರದಂಷ್ಟ್ರಾಂ ಹಸನ್ಮುಖೀಂ
ಚತುರ್ಭುಜಾಂ ಖಡ್ಗಮುಂಡವರಾಭಯಕರಾಂ ಶಿವಾಂ |
ಮುಂಡಮಾಲಾಧರಾಂ ದೇವೀಂ ಲಲಜ್ಜಿಹ್ವಾಂ ದಿಗಂಬರಾಂ
ಏವಂ ಸಂಚಿಂತಯೇತ್ಕಾಳೀಂ ಶ್ಮಶನಾಲಯವಾಸಿನೀಮ್ ||
ಸ್ತೋತ್ರಂ |
ಓಂ ವಿಶ್ವೇಶ್ವರೀಂ ಜಗದ್ಧಾತ್ರೀಂ ಸ್ಥಿತಿಸಂಹಾರಕಾರಿಣೀಂ |
ನಿದ್ರಾಂ ಭಗವತೀಂ ವಿಷ್ಣೋರತುಲಾಂ ತೇಜಸಃ ಪ್ರಭಾಂ ||
ತ್ವಂ ಸ್ವಾಹಾ ತ್ವಂ ಸ್ವಧಾ ತ್ವಂ ಹಿ ವಷಟ್ಕಾರಃ ಸ್ವರಾನ್ವಿಕಾ |
ಸುಧಾತ್ವಮಕ್ಷರೇ ನಿತ್ಯೇ ತ್ರಿಧಾ ಮಾತ್ರಾತ್ಮಿಕಾ ಸ್ಥಿತಾ ||
ಅರ್ಥಮಾತ್ರಾ ಸ್ಥಿತಾ ನಿತ್ಯಾ ಯಾನುಚ್ಛಾರ್ಯಾ ವಿಶೇಷತಃ |
ತ್ವಮೇವ ಸಂಧ್ಯಾ ಸಾವಿತ್ರೀ ತ್ವಂ ದೇವೀ ಜನನೀ ಪರಾ ||
ತ್ವಯೈತದ್ಧಾರ್ಯತೇ ವಿಶ್ವಂ ತ್ವಯೈತದ್ ಸೃಜ್ಯತೇ ಜಗತ್ |
ತ್ವಯೈತತ್ಪಾಲ್ಯತೇ ದೇವಿ ತ್ವಮತ್ಸ್ಯಂತೇ ಚ ಸರ್ವದಾ ||
ವಿಸೃಷ್ಟೌ ಸೃಷ್ಟಿರೂಪಾ ತ್ವಂ ಸ್ಥಿತಿರೂಪಾ ಚ ಪಾಲನೇ |
ತಥಾ ಸಂಹೃತಿರೂಪಾಂತೇ ಜಗತೋಽಸ್ಯ ಜಗನ್ಮಯೇ ||
ಮಹಾವಿದ್ಯಾ ಮಹಾಮಾಯಾ ಮಹಾಮೇಧಾ ಮಹಾಸ್ಮೃತಿಃ |
ಮಹಾಮೋಹಾ ಚ ಭವತೀ ಮಹಾದೇವೀ ಮಹೇಶ್ವರೀ ||
ಪ್ರಕೃತಿಸ್ತ್ವಂ ಚ ಸರ್ವಸ್ಯ ಗುಣತ್ರಯವಿಭಾವಿನೀ |
ಕಾಲರಾತ್ರಿ-ರ್ಮಹಾರಾತ್ರಿ-ರ್ಮೋಹರಾತ್ರಿಶ್ಚ ದಾರುಣಾ ||
ತ್ವಂ ಶ್ರೀಸ್ತ್ವಮೀಶ್ವರೀ ತ್ವಂ ಹ್ರೀಸ್ತ್ವಂ ಬುದ್ಧಿರ್ಬೋಧಲಕ್ಷಣಾ |
ಲಜ್ಜಾ ಪುಷ್ಟಿಸ್ತಥಾ ತುಷ್ಟಿಃ ತ್ವಂ ಶಾಂತಿಃ ಕ್ಷಾಂತಿರೇವ ಚ ||
ಖಡ್ಗಿನೀ ಶೂಲಿನೀ ಘೋರಾ ಗದಿನೀ ಚಕ್ರಿಣೀ ತಥಾ |
ಶಂಖಿನೀ ಚಾಪಿನೀ ಬಾಣಾ ಭುಶುಂಡೀ ಪರಿಘಾ ಯುಧಾ ||
ಸೌಮ್ಯಾ ಸೌಮ್ಯತರಾಶೇಷಾ ಸೌಮ್ಯೇಭ್ಯಸ್ತ್ವತಿಸುಂದರೀ |
ಪರಾಪರಾಣಾಂ ಚ ಪರಮಾ ತ್ವಮೇವ ಪರಮೇಶ್ವರೀ ||
ಯಚ್ಚ ಕಿಂಚಿದ್ಕ್ವಚಿದ್ವಸ್ತು ಸದಸದ್ವಾಖಿಲಾತ್ಮಿಕೇ |
ತಸ್ಯ ಸರ್ವಸ್ಯ ಯಾ ಶಕ್ತಿಃ ಸಾ ತ್ವಂ ಕಿಂ ಸ್ತೂಯಸೇ ತದಾ ||
ಯಯಾ ತ್ವಯಾ ಜಗತ್ ಸ್ರಷ್ಟಾ ಜಗತ್ಪಾತ್ಯತ್ತಿ ಯೋ ಜಗತ್ |
ಸೋಽಪಿ ನಿದ್ರಾವಶಂ ನೀತಃ ಕಸ್ತ್ವಾಂ ಸ್ತೋತುಮಿಹೇಶ್ವರಃ ||
ವಿಷ್ಣುಃ ಶರೀರಗ್ರಹಣಮಹಮೀಶಾನ ಏವ ಚ |
ಕಾರಿತಾಸ್ತೇ ಯತೋಽತಸ್ತ್ವಾಂ ಕಃ ಸ್ತೋತುಂ ಶಕ್ತಿಮಾನ್ ಭವೇತ್ ||
ಸಾ ತ್ವಮಿತ್ಥಂ ಪ್ರಭಾವೈಃ ಸ್ವೈರುದಾರೈರ್ದೇವಿ ಸಂಸ್ತುತಾ |
ಮೋಹಯೈತೌ ದುರಾಧರ್ಷಾವಸುರೌ ಮಧುಕೈಟಭೌ ||
ಪ್ರಬೋಧಂ ಚ ಜಗತ್ಸ್ವಾಮೀ ನೀಯತಾಮಚ್ಯುತೋ ಲಘು |
ಬೋಧಶ್ಚ ಕ್ರಿಯತಾಮಸ್ಯ ಹಂತುಮೇತೌ ಮಹಾಸುರೌ ||
ತ್ವಂ ಭೂಮಿಸ್ತ್ವಂ ಜಲಂ ಚ ತ್ವಮಸಿಹುತವಹ ಸ್ತ್ವಂ ಜಗದ್ವಾಯುರೂಪಾ |
ತ್ವಂ ಚಾಕಾಶಮ್ಮನಶ್ಚ ಪ್ರಕೃತಿ ರಸಿಮಹತ್ಪೂರ್ವಿಕಾ ಪೂರ್ವ ಪೂರ್ವಾ ||
ಆತ್ಮಾತ್ವಂ ಚಾಸಿ ಮಾತಃ ಪರಮಸಿ ಭಗವತಿ ತ್ವತ್ಪರಾನ್ನೈವ ಕಿಂಚಿತ್ |
ಕ್ಷಂತವ್ಯೋ ಮೇಽಪರಾಧಃ ಪ್ರಕಟಿತ ವದನೇ ಕಾಮರೂಪೇ ಕರಾಳೇ ||
ಕಾಲಾಭ್ರಾಂ ಶ್ಯಾಮಲಾಂಗೀಂ ವಿಗಳಿತ ಚಿಕುರಾಂ ಖಡ್ಗಮುಂಡಾಭಿರಾಮಾಂ |
ತ್ರಾಸತ್ರಾಣೇಷ್ಟದಾತ್ರೀಂ ಕುಣಪಗಣ ಶಿರೋಮಾಲಿನೀಂ ದೀರ್ಘನೇತ್ರಾಂ ||
ಸಂಸಾರಸ್ಯೈಕಸಾರಾಂ ಭವಜನನಹರಾಂ ಭಾವಿತೋ ಭಾವನಾಭಿಃ |
ಕ್ಷಂತವ್ಯೋ ಮೇಽಪರಾಧಃ ಪ್ರಕಟಿತ ವದನೇ ಕಾಮ ರೂಪೇ ಕರಾಳೇ ||
ಇತಿ ಶ್ರೀ ಮಹಾಕಾಳೀ ಸ್ತೋತ್ರಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

Durga Mantra: ಮಂಗಳವಾರ ಈ ಸ್ತೋತ್ರ ಓದಿದರೆ ದುರ್ಗಾ ದೇವಿಯ ಅನುಗ್ರಹ ಸಿಗುತ್ತದೆ

Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ

ಕುಜ ದೋಷವಿದ್ದರೆ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ