Webdunia - Bharat's app for daily news and videos

Install App

ಮುಟ್ಟಾದ ಮಹಿಳೆಯ ಈ ದೇವಸ್ಥಾನಕ್ಕೆ ಬಂದರೆ ಜೇನು ದಾಳಿ ಮಾಡುತ್ತದಂತೆ!

Webdunia
ಮಂಗಳವಾರ, 29 ಮೇ 2018 (07:19 IST)
ಬೆಂಗಳೂರು : ಈಗಲೂ ನಮ್ಮ ದೇಶದಲ್ಲಿ ಅನೇಕ ಪ್ರದೇಶಗಳಲ್ಲಿ ವಿಚಿತ್ರ ಸಂಪ್ರದಾಯಗಳು, ಆಚರಣೆಗಳು ಇವೆ. ಮುಖ್ಯವಾಗಿ ಪುರಾತನ, ಐತಿಹಾಸಿಕ ಆಲಯಗಳ  ವಿಚಾರಕ್ಕೆ ಬಂದರೆ ಅವುಗಳಲ್ಲಿ ಅನೇಕ ನಂಬಿಕೆಗಳನ್ನು ಪಾಲಿಸಲಾಗುತ್ತಿದೆ. ಪ್ರಕಾಶಂ ಜಿಲ್ಲೆ ರಾಚರ್ಲ ಮಂಡಲದ ಜಿ.ಪುಲ್ಲಲಚೆರುವು ಸಮೀಪದಲ್ಲಿ ನಲ್ಲಮಲ ಅರಣ್ಯ ಪ್ರದೇಶ ಇದೆ. ಅಲ್ಲಿ ನೆಮಲಿಗುಂಡ ರಂಗನಾಯಕ ಸ್ವಾಮಿ ದೇವಾಲಯದಲ್ಲಿ ಮೂಢ ವಿಶ್ವಾಸಗಳನ್ನು ಈಗಲೂ ಪಾಲಿಸಲಾಗುತಿದೆ. ಇಷ್ಟಕ್ಕೂ ಅದೇನೆಂದರೆ.


ನೆಮಲಿಗುಂಡ್ಲ ರಂಗನಾಯಕ ಸ್ವಾಮಿ ಆಲಯಕ್ಕೆ ಮುಟ್ಟಾದ ಮಹಿಳೆಯರು ಬಂದರೆ ಅವರ ಮೇಲೆ ಆಲಯದ ಪ್ರಾಂಗಣದಲ್ಲಿನ ಮರಗಳಿಗೆ ಕಟ್ಟಿರುವ ಜೇನು ದಾಳಿ ಮಾಡುತ್ತದಂತೆ. ಹಾಗಾಗಿ ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಯಾರೂ ಈ ಆಲಯಕ್ಕೆ ಬರಲ್ಲ. ಬಂದರೆ ಅವರ ಜತೆಗೆ ಬಂದ ಪುರುಷರ ಮೇಲೂ ಆ ಜೇನು ದಾಳಿ ಮಾಡುತ್ತದಂತೆ. ಕೆಲವರಿಗೆ ಈ ಅನುಭವ ಸಹ ಆಗಿದೆಯಂತೆ. ಹಾಗಾಗಿ ಆ ಆಲಯದಲ್ಲಿ ಅದೆಷ್ಟೋ ಕಾಲದಿಂದ ಈ ಆಚಾರಗಳನ್ನು ಪಾಲಿಸಲಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

Durga Mantra: ಮಂಗಳವಾರ ಈ ಸ್ತೋತ್ರ ಓದಿದರೆ ದುರ್ಗಾ ದೇವಿಯ ಅನುಗ್ರಹ ಸಿಗುತ್ತದೆ

Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ

ಮುಂದಿನ ಸುದ್ದಿ
Show comments