Webdunia - Bharat's app for daily news and videos

Install App

ಶ್ರೀ ಗಣಪತಿ ಮಂಗಳಾಷ್ಟಕ ಸ್ತೋತ್ರಮ್

ಕೃಷ್ಣವೇಣಿ ಕೆ
ಬುಧವಾರ, 26 ಆಗಸ್ಟ್ 2026 (08:38 IST)
Photo Credit: AI
ಬುಧವಾರದಂದು ಗಣಪತಿಯ ಸ್ತೋತ್ರ ಪಠಿಸುವುದರಿಂದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬಹುದು. ಈ ದಿನ ಗಣಪತಿ ಮಂಗಳಾಷ್ಟಕಂ ಸ್ತೋತ್ರವನ್ನು ತಪ್ಪದೇ ಪಠಿಸಿ.

ಗಜಾನನಾಯ ಗಾಂಗೇಯಸಹಜಾಯ ಸದಾತ್ಮನೇ ।
ಗೌರೀಪ್ರಿಯ ತನೂಜಾಯ ಗಣೇಶಾಯಾಸ್ತು ಮಂಗಳಮ್ ॥ ೧ ॥

ನಾಗಯಜ್ಞೋಪವೀತಾಯ ನತವಿಘ್ನವಿನಾಶಿನೇ ।
ನಂದ್ಯಾದಿ ಗಣನಾಥಾಯ ನಾಯಕಾಯಾಸ್ತು ಮಂಗಳಮ್ ॥ ೨ ॥

ಇಭವಕ್ತ್ರಾಯ ಚೇಂದ್ರಾದಿ ವಂದಿತಾಯ ಚಿದಾತ್ಮನೇ ।
ಈಶಾನಪ್ರೇಮಪಾತ್ರಾಯ ನಾಯಕಾಯಾಸ್ತು ಮಂಗಳಮ್ ॥ ೩ ॥

ಸುಮುಖಾಯ ಸುಶುಂಡಾಗ್ರಾತ್ ಕ್ಷಿಪ್ತಾಮೃತಘಟಾಯ ಚ ।
ಸುರಬೃಂದ ನಿಷೇವ್ಯಾಯ ಚೇಷ್ಟದಾಯಾಸ್ತು ಮಂಗಳಮ್ ॥ ೪ ॥

ಚತುರ್ಭುಜಾಯ ಚಂದ್ರಾರ್ಧವಿಲಸನ್ಮಸ್ತಕಾಯ ಚ ।
ಚರಣಾವನತಾನಂತತಾರಣಾಯಾಸ್ತು ಮಂಗಳಮ್ ॥ ೫ ॥

ವಕ್ರತುಂಡಾಯ ವಟವೇ ವಂದ್ಯಾಯ ವರದಾಯ ಚ ।
ವಿರೂಪಾಕ್ಷ ಸುತಾಯಾಸ್ತು ಮಂಗಳಮ್ ॥ ೬ ॥

ಪ್ರಮೋದಮೋದರೂಪಾಯ ಸಿದ್ಧಿವಿಜ್ಞಾನರೂಪಿಣೇ ।
ಪ್ರಕೃಷ್ಟ ಪಾಪನಾಶಾಯ ಫಲದಾಯಾಸ್ತು ಮಂಗಳಮ್ ॥ ೭ ॥

ಮಂಗಳಂ ಗಣನಾಥಾಯ ಮಂಗಳಂ ಹರಸೂನವೇ ।
ಮಂಗಳಂ ವಿಘ್ನರಾಜಾಯ ವಿಘ್ನಹರ್ತ್ರೇಸ್ತು ಮಂಗಳಮ್ ॥ ೮ ॥

ಫಲಶ್ರುತಿ:

ಶ್ಲೋಕಾಷ್ಟಕಮಿದಂ ಪುಣ್ಯಂ ಮಂಗಳಪ್ರದಮಾದರಾತ್ ।
ಪಠಿತವ್ಯಂ ಪ್ರಯತ್ನೇನ ಸರ್ವವಿಘ್ನನಿವೃತ್ತಯೇ ॥

॥ ಇತಿ ಶ್ರೀ ಗಣೇಶ ಮಂಗಳಾಷ್ಟಕ ಸ್ತೋತ್ರಂ ಸಂಪೂರ್ಣಮ್ ॥

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶತ್ರು ನಾಶ, ದೃಷ್ಟಿ ನಿವಾರಣೆಗೆ ಪ್ರತ್ಯಂಗಿರಾ ದೇವಿಯ ಈ ಮಂತ್ರ ಪಠಿಸಿ

ಕಷ್ಟ, ದುಃಖ ನಿವಾರಣೆ ಸೋಮವಾರ ಸಂಜೆ ದೀಪ ಹಚ್ಚಿ ಶಿವನ ಈ ಸ್ತೋತ್ರ ಪಠಿಸಿ

ಶನಿ ದೋಷ ನಿವಾರಣೆಗೆ ಶನೈಶ್ಚರ ನಾಮ ಸ್ತುತಿ

ವರಮಹಾಲಕ್ಷ್ಮಿ ವ್ರತ: ಹಬ್ಬದ ದಿನ ಮನೆಗೆ ತರಬಾರಾದ ವಸ್ತುಗಳು ಮತ್ತು ಮಾಡಬಾರಾದ ಕೆಲಸಗಳು

ಸಂಜೆ ದೀಪ ಹಚ್ಚುವಾಗ ಲಕ್ಷ್ಮೀ ದೇವಿಯ ಈ ಸ್ತೋತ್ರವನ್ನು ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments