ಆರ್ಥಿಕ ಅಭಿವೃದ್ಧಿ ಹೊಂದಲು ಹೀಗೆ ಮಾಡಿ

Webdunia
ಗುರುವಾರ, 6 ಫೆಬ್ರವರಿ 2020 (07:57 IST)
ಬೆಂಗಳೂರು : ಆರ್ಥಿಕ ಅಭಿವೃದ್ಧಿಹೊಂದಲು, ಸಾಲಬಬಾಧೆಯಿಂದ ದೂರವಾಗಲು, ವ್ಯಾಪಾರದಲ್ಲಿ ಲಾಭಗಳಿಸಬೇಕೆಂದರೆ, ಅಮ್ಮನವರ ಅನುಗ್ರಹ ಪಡೆಯಬೇಕು. ಅದಕ್ಕಾಗಿ ಗೋದಿ ಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ.


ಬೆಳಿಗ್ಗೆ ಬೇಗ ಎದ್ದು ಸ್ನಾನಾಧಿಗಳನ್ನು ಮುಗಿಸಿ, ದೇವರ ಮನೆಗೆ ತೆರಳಿ 5 ಬತ್ತಿಯಿಂದ ತುಪ್ಪದ ದೀಪಾರಾಧನೆ ಮಾಡಿ ಗೋದಿಹಿಟ್ಟಿನಿಂದ 108 ಸಣ‍್ಣ ಸಣ್ಣ ಉಂಡೆಗಳನ್ನು ಮಾಡಬೇಕು. ಅದನ್ನು ಬಳಿ ಹೂವಿನಿಂದ ಅಲಂಕಾರ ಮಾಡಿ ಬಳಿಕ ಒಂದೊಂದು ಉಂಡೆಗಳನ್ನು ನಿಮ್ಮ ಎದೆಯ ಬಳಿಯಿಟ್ಟುಕೊಂಡು  ‘ಓಂ ರೀಂ ನಮಃ ‘ ಈ ಮಂತ್ರವನ್ನು ಜಪಿಸಿ ಅಮ್ಮನವರ ಪಾದದಡಿಯಲ್ಲಿ ಇಡಬೇಕು. ಇದನ್ನು 108 ಸಲ ಮಾಡಿ ಬಳಿ ಅಮ್ಮನವರಿಗೆ ಪ್ರಿಯವಾದ, ಜೇನುತುಪ್ಪ ಅಥವಾ, ದಾಳಿಂಬೆ ಹಣ್ಣು ಅಥವಾ ಹಾಲಿನಿಂದ ಮಾಡಿದ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಇಡಬೇಕು.
 

ಪೂಜೆ ಮುಗಿದ ಬಳಿಕ ಈ ಉಂಡೆಗಳಿಗೆ ಮತ್ತಷ್ಟು ಗೋದಿ ಹಿಟ್ಟನ್ನು ಸೇರಿಸಿ 5 ಚಪಾತಿ ಮಾಡಿ 2 ನ್ನು ಮನೆಯವರು ತಿಂದು, ಉಳಿದ 3ನ್ನು ಪ್ರಾಣಿಗಳಿಗೆ ಹಾಕಬೇಕು. ಹೀಗೇ ನೀವು 11 ದಿನ ಮಾಡಿದರೆ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಗ್ರಹ ಪಂಚರತ್ನ ಸ್ತೋತ್ರ ಕನ್ನಡದಲ್ಲಿ

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಗುರು ಪಾದುಕಾ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

ಕುಜ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments