Webdunia - Bharat's app for daily news and videos

Install App

ನಿಮ್ಮ ಕೆಲಸದಲ್ಲಿ ವಿಜಯಸಾಧಿಸಿ ಗುರಿಮುಟ್ಟಲು ಗುರುವಾರದಂದು ಉದ್ದಿನಬೇಳೆಯಿಂದ ಹೀಗೆ ಮಾಡಿ

Webdunia
ಗುರುವಾರ, 24 ಜನವರಿ 2019 (07:10 IST)
ಬೆಂಗಳೂರು : ಕೆಲವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಪೂರ್ತಿಯಾಗದೇ ಅರ್ಧದಲ್ಲೇ ನಿಂತು ಬಿಡುತ್ತದೆ. ಉದ್ಯೋಗ, ಮನೆ ನಿರ್ಮಾಣ, ಶುಭಕಾರ್ಯ ಹೀಗೆ ಹಲವು ವಿಚಾರದಲ್ಲಿ ಅಡೆತಡೆಗಳು ಬರುತ್ತಿರುತ್ತದೆ. ಈ ಸಮಸ್ಯೆ ನಿವಾರಣೆಯಾಗಿ ನೀವು ಗುರಿ ಮುಟ್ಟಲು ಈ ಪರಿಹಾರವನ್ನು ಮಾಡಿ.


ಈ ಪರಿಹಾರಕ್ಕೆ ಬುಧವಾರ ದಿನವೇ ಎಳ್ಳಣ್ಣೆ ಮತ್ತು ಉದ್ದಿನಬೇಳೆಯನ್ನು ಸಿದ್ಧಪಡಿಸಿಕೊಳ್ಳಬೇಕು. ನಂತರ ಗುರುವಾರದಂದು ಬೆಳಿಗ್ಗೆ 9 ರಿಂದ 10.30ಗಂಟೆಯ ಮಧ್ಯದಲ್ಲಿ ಹರಿಯುವ ನೀರಿನ ಹತ್ತಿರ ಹೋಗಿ ಅಲ್ಲಿ  ಎಳ್ಳಣ್ಣೆ ಮತ್ತು ಉದ್ದಿನಬೇಳೆ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಕೋರಿಕೆಗಳನ್ನು ಮನಸ್ಸಿನಲ್ಲಿ ಅಂದುಕೊಂಡು  ನಂತರ ಅದನ್ನು ಹರಿಯುವ ನೀರಿನಲ್ಲಿ ಬಿಡಬೇಕು.
ಈ ಪರಿಹಾರವನ್ನುಮಾಡಿದ ದಿನ ಎಣ್ಣೆ ಹಾಗೂ ಉದ್ದಿನಬೇಳೆಯಿಂದ ಮಾಡಿದ ಆಹಾರವನ್ನು ಸೇವಿಸಬಾರದು.  ಹೀಗೆ 7 ಗುರುವಾರ ಈ ಪರಿಹಾರವನ್ನು ಮಾಡಿದರೆ ಶನೇಶ್ವರ ಹಾಗೂ ರಾಹುವಿನ ಅನುಗ್ರಹ ದೊರೆತು ನೀವು ಮಾಡಿದ ಕೆಲಸಗಳಲ್ಲಿ ವಿಜಯಸಾಧಿಸುತ್ತೀರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments