Select Your Language

Notifications

webdunia
webdunia
webdunia
webdunia

ಶ್ರೀಹರಿಯ ಈ ಮಂತ್ರಗಳನ್ನು ಪಠಿಸಿದರೆ ಅದೃಷ್ಟ ಒಲಿಯುವುದು

Maha Vishnu

Krishnaveni K

ಬೆಂಗಳೂರು , ಗುರುವಾರ, 12 ಸೆಪ್ಟಂಬರ್ 2024 (08:35 IST)
ಬೆಂಗಳೂರು: ಇಂದು ಗುರುವಾರವಾಗಿದ್ದು ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಶ್ರೀಹರಿಯ ಈ ಕೆಲವು ಮಂತ್ರ ಪಠಿಸಿದರೆ ಅದೃಷ್ಟ ನಿಮ್ಮದಾಗುತ್ತದೆ. ಯಾವ ಮಂತ್ರ ಎಂದು ನೋಡೋಣ.

ನಿಮ್ಮ ಜಾತಕದಲ್ಲಿ ಗುರು ದೋಷವಿದ್ದರೆ ಇಂದು ಶ್ರೀಹರಿ ಮತ್ತು ಬೃಹಸ್ಪತಿ ಪ್ರಾರ್ಥನೆ ಮಾಡಿದರೆ ಆ ದೋಷಗಳು ನಿವಾರಣೆಯಾಗುತ್ತವೆ.  ಇಂದು ಉಪವಾಸ ವ್ರತವಿದ್ದು ಶ್ರೀಹರಿಯ ಪೂಜೆ ಮಾಡುವುದರಿಂದ ಹಣದ ಕೊರತೆ ನಿವಾರಣೆಯಾಗಿ ಅದೃಷ್ಟ ಖುಲಾಯಿಸುವುದು. ಭಗವಾನ್ ವಿಷ್ಣುವಿನ ಪ್ರಾರ್ಥನೆಯನ್ನು ಮಾಡುತ್ತಿದ್ದರೆ ಒಬ್ಬ ವ್ಯಕ್ತಿಯು ತನ್ನೆಲ್ಲಾ ಕಷ್ಟಗಳಿಂದ ಪಾರಾಗುವುನಲ್ಲದೆ, ಪಾಪ ಕರ್ಮಗಳೂ ನಿವಾರಣೆಯಾಗುವುದು.

ಶ್ರೀಹರಿಯನ್ನು ಕುರಿತಾದ ಮಂತ್ರಗಳು ಹೀಗಿದೆ:
ಓಂ ನಮೋ ನಾರಾಯಣ
ಶ್ರೀಮನ್ ನಾರಾಯಣ ನಾರಾಯಣ ಹರಿ ಹರಿ
ಇದಲ್ಲದೇ ಹೋದರೆ
ಶ್ರೀಕೃಷ್ಣ ಗೋವಿಂದ ಹರೇ ಮುರಾರೇ
ಹೇ ನಾಥ ನಾರಾಯಣ ವಾಸುದೇವಾಯ

ಇವೆರಡು ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸದಾ ಸುಖ ಶಾಂತಿ ಮತ್ತು ಸಮೃದ್ಧಿ ಕಂಡುಬರುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?