Webdunia - Bharat's app for daily news and videos

Install App

ಸುಖ ನಿದ್ರೆ ಬರಲು ಈ ಮಂತ್ರವನ್ನು ಪಠಿಸಿ

Krishnaveni K
ಶನಿವಾರ, 14 ಡಿಸೆಂಬರ್ 2024 (08:39 IST)
ಬೆಂಗಳೂರು: ರಾತ್ರಿ ಮಲಗಿದ ತಕ್ಷಣ ನಿದ್ರೆ ಮಾಡಲೂ ದೇವರ ಅನುಗ್ರಹ ಬೇಕು. ಕೆಲವರಿಗೆ ಎಷ್ಟೇ ಸುಖ, ಸಂಪತ್ತುಗಳಿದ್ದರೂ ನಿದ್ರೆ ಬಾರದೇ ಹೊರಳಾಡುವ ಪರಿಸ್ಥಿತಿರುತ್ತದೆ. ಸುಖ ನಿದ್ರೆಗಾಗಿ ನಾವು ಯಾವ ಮಂತ್ರ ಹೇಳಬೇಕು ಇಲ್ಲಿ ನೋಡಿ.

ಹಿಂದೂ ಧರ್ಮದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವಿದೆ. ನಿದ್ರೆಯೂ ಜೀವನದ ಬಹುಮುಖ್ಯ ಭಾಗಗಳಲ್ಲಿ ಒಂದು. ಸಾಮಾನ್ಯವಾಗಿ ಮಾನಸಿಕವಾಗಿ ಅಶಾಂತಿಗಳಿದ್ದಾಗ, ಚಿಂತೆಗಳಿದ್ದಾಗ ಅಥವಾ ಅನಾರೋಗ್ಯದಿಂದಾಗಿ ನಿದ್ರೆ ಸರಿಯಾಗಿ ಆಗದೇ ಇರಬಹುದು.

ಇಂತಹ ಸಂದರ್ಭದಲ್ಲಿ ಮನಸ್ಸನ್ನು ಶಾಂತಗೊಳಿಸಲು ಸುಖ ನಿದ್ರೆಯಾಗಲು ಈ ಮಂತ್ರವನ್ನು ಹೇಳಬೇಕು.

‘ಅಚ್ಯುತಂ ಕೇಶಂ ವಿಷ್ಣುಂ ಹರಿಂ ಸೋಮಂ ಜನಾರ್ಧನಂ
ಹಸಂ ನಾರಾಯಣಂ ಕೃಷ್ಣಂ ಜಪತೇ ದುಃಸ್ವಪ್ರಶಾಂತಯೇ’

ಈ ಮಂತ್ರವನ್ನು ಹೇಳುವುದರಿಂದ ಮನಸ್ಸು ಇಲ್ಲದ ಚಿಂತೆಗಳನ್ನು ಬಿಟ್ಟು ಶಾಂತವಾಗುತ್ತದೆ. ಇದರಿಂದ ನಿದ್ರೆ ಸುಲಭವಾಗಿ ಹತ್ತುತ್ತದೆ. ಅದೇ ರೀತಿ ಮಲಗುವ ಮುನ್ನ ಹನುಮಂತನ ಕುರಿತಾದ ಮನೋಜವಂ ಮಾರುತ ತುಲ್ಯ ವೇಗಂ ಮಂತ್ರ ಹೇಳುತ್ತಾ ಮಲಗಿದರೆ ಕೆಟ್ಟ ಕನಸುಗಳೂ ಬಾರದಂತೆ ತಡೆಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments