Select Your Language

Notifications

webdunia
webdunia
webdunia
webdunia

ರಕ್ತದಲ್ಲಿ ಕಾವೇರಿ ನಮ್ಮದು ಅಂತ ಬರೆದ ಹೋರಾಟಗಾರರು

ರಕ್ತದಲ್ಲಿ ಕಾವೇರಿ ನಮ್ಮದು ಅಂತ ಬರೆದ ಹೋರಾಟಗಾರರು
bangalore , ಮಂಗಳವಾರ, 26 ಸೆಪ್ಟಂಬರ್ 2023 (15:40 IST)
kaveri
ನಗರದಲ್ಲಿ ಕಾವೇರಿ ಹೋರಾಟದ ಕಾವು ತೀವ್ರ ಸ್ವರೂಪ ಪಡೆದಿದೆ.ರಕ್ತದಲ್ಲಿ ಕಾವೇರಿ ನಮ್ಮದು ಅಂತ ರಕ್ತ ಕೊಟ್ಟೆವು ನೀರು ಬಿಡಲ್ಲ ಎಂದು ಘೋಷಣೆ ಕೂಗಿದ್ದಾರೆ.ಕಾವೇರಿಗಾಗಿ ಮಧ್ಯಾಹ್ನವಾದರೂ ಹೋರಾಟಗಾರರು ಪ್ರತಿಭಟಿಸಿದ್ದಾರೆ.ನೂರಾರು‌ ಕಾರ್ಯಕರ್ತರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಕ್ತಿಯ ಬರ್ಬರ ಹತ್ಯೆ: ಆರೋಪಿ ಎಸ್ಕೇಪ್​​​