Webdunia - Bharat's app for daily news and videos

Install App

ಟೋಲ್​​ ಕಲೆಕ್ಟರ್​​ ಆದ ಗಜರಾಜ!

Webdunia
ಗುರುವಾರ, 9 ಮಾರ್ಚ್ 2023 (13:33 IST)
ಕೈಗಾರಿಕಾ ವಿಸ್ತರಣೆ ಮತ್ತು ಅರಣ್ಯ ನಾಶದಿಂದ ಅರಣ್ಯವಾಸಿಗಳಿಗೆ ನೆಲೆಯಿಲ್ಲದಂತಾಗಿದೆ. ಅವುಗಳು ಜನ ವಸತಿ ಪ್ರದೇಶದತ್ತ ದಾಪುಗಾಲಿಡಲು ಮುಂದಾಗಿವೆ. ಪ್ರಾಣಿಗಳು ಅರಣ್ಯವನ್ನು ಬಿಟ್ಟು ನಾಡಿಗೆ ಬರ್ತಿವೆ. ಅವುಗಳು ಆಹಾರಕ್ಕಾಗಿ ಹೀಗೆ ನಾಟಿನತ್ತ ಲಗ್ಗೆ ಇಡ್ತಿದ್ದು, ಜೀವ ಹಾನಿಯೂ ಸಂಭಂವಿಸುತ್ತಿದೆ. ಇಲ್ಲೊಂದು ಆನೆ ರಸ್ತೆ ಪಕ್ಕದಲ್ಲಿ ನಿಂತು ಟೋಲ್​ ಕಲೆಕ್ಟ್​​ ಮಾಡ್ತಿದೆ. ಅರ್ಥಾತ್​​ ಈ ರಸ್ತೆಯಲ್ಲಿ ಬರುವ ಕಬ್ಬಿನ ಲಾರಿಯನ್ನು ತಡೆದು, ಹೊಟ್ಟೆ ತುಂಬ ಕಬ್ಬು ಸವಿಯುತ್ತಿದೆ.. ಲಾರಿ ಡ್ರೈವರ್​ ಸಹ ನಿಂತು ಆನೆಗೆ ಕಬ್ಬು ನೀಡಿ ತೆರಳ್ತಿದ್ದಾನೆ.. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments