Select Your Language

Notifications

webdunia
webdunia
webdunia
webdunia

ಬಿ-ಫಾರಂ ಕೊಡುವ ಕಾರ್ಯಕ್ಕೆ ಚಾಲನೆ ಕೊಟ್ಟ ಕಾಂಗ್ರೆಸ್‌

ಬಿ-ಫಾರಂ ಕೊಡುವ ಕಾರ್ಯಕ್ಕೆ ಚಾಲನೆ ಕೊಟ್ಟ ಕಾಂಗ್ರೆಸ್‌
bangalore , ಗುರುವಾರ, 13 ಏಪ್ರಿಲ್ 2023 (21:00 IST)
ಕಾಂಗ್ರೆಸ್‌ ಇಂದು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ತಮ್ಮ ಅಭ್ಯರ್ಥಿಗಳಿಗೆ ಬಿ-ಫಾರಂ ಕೊಡುವ ಕಾರ್ಯಕ್ಕೆ ಚಾಲನೆ ಕೊಟಿದ್ದಾರೆ.ಇಂದು ಮಧ್ಯಾಹ್ನ 3 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅಜ್ಯಯನ ಪೊಟೋ ಗೆ ನಮಸ್ಕರಿಸಿ ಮೊದಲ ಬಿ‌-ಫಾರಂ  ಹೆಬ್ಬಾಳ ಕ್ಷೇತ್ರದ ಸುರೇಶ್ ಅವರಿಗೆ ನೀಡಿದರು.ನಂತರ ಕುಸಮಾ ಹನುಮಂತರಾಯಪ್ಪ,ವೆಂಕಟರಮಣ,ದಿನೇಶ ಗುಂಡೂರಾವ್, ಕೇಶವ ಮೂರ್ತಿ  ಸೇರಿದಂತೆ 20 ಕ್ಕೂ ಹೆಚ್ಚು ಅಭ್ಯರ್ಥಿಗಳು ಬಿ- ಫಾರಂ ಪಡೆದುಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಸೈಲೆಂಟ್ ಸುನೀಲಾ ಬೆಂಬಲಿಗರಿಗೆ ಅಣ್ಣಾಮಲೈ ಸಲಹೆ