Webdunia - Bharat's app for daily news and videos

Install App

ಕಂದಾಯ ಸಚಿವ ಆರ್.ಅಶೋಕ್ ಗೆ ತಿರುಗೇಟು ನೀಡಿದ ಕಾಂಗ್ರೆಸ್

Webdunia
ಮಂಗಳವಾರ, 4 ಅಕ್ಟೋಬರ್ 2022 (21:37 IST)
ಕತ್ತಿ ಹಿಡಿದು ನಿಂತ ಸಿದ್ದರಾಮಯ್ಯ ಪೋಸ್ಟರ್ ನ್ನ ಆರ್ ಅಶೋಕ್ ನಿನ್ನೆ ಬಿಡುಗಡೆ ಮಾಡಿದರಿಂದ ಇಂದು ಕಂದಾಯ ಸಚಿವ ಆರ್.ಅಶೋಕ್ ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.ಟಿಪ್ಪು ಸುಲ್ತಾನ್ ವೇಷಭೂಷಣ ಧರಿಸಿದ ಸಚಿವ ಆರ್.ಅಶೋಕ್ ಪೋಸ್ಟರ್ ನ್ನ ಕಾಂಗ್ರೆಸ್  ಬಿಡುಗಡೆ ಮಾಡಿದೆ.ಟ್ವಿಟರ್ ಮೂಲಕ ಬಿಜೆಪಿ ನಾಯಕರ ಇನ್ನಷ್ಟು ಪೋಸ್ಟರ್ ನ್ನ ಕೈಪಡೆ ಬಿಡುಗಡೆ ಮಾಡಲಿದೆ.ಹಿಂದೆ ಬಿಜೆಪಿ ಸರ್ಕಾರ ಅವಧಿಯಲ್ಲಿ ಟಿಪ್ಪು ಜಯಂತಿ ಆಚಾರಣೆಯ ವೇಳೆ ಟಿಪ್ಪು ವೇಷಭೂಷಣ ಬಿಜೆಪಿ ನಾಯಕರು ಧರಸಿದರು.ಆದ್ರೆ ಇದೀಗ ಬಿಜೆಪಿ ನಾಯಕರ ಹಳೆ ಪೋಸ್ಟರ್ ನ್ನ ಕಾಂಗ್ರೆಸ್ ಮತ್ತೆ ರಿ ಲಾಂಚ್ ಮಾಡಿದೆ.
 
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿಪಿ ಯೋಗೇಶ್ವರ್, ಶ್ರೀರಾಮಲು ಸೇರಿದಂತೆ ಹಲವು ನಾಯಕರು ಟಿಪ್ಪು ವೇಷಭೂಷಣ ಧರಿಸಿದ ಪೋಸ್ಟರ್ ನ್ನ ಕಾಂಗ್ರೆಸ್ ರಿ ಲಾಂಚ್ ಮಾಡಿರುವುದು ಎಟ್ಟಿಗೆ ಎದಿರೇಟು ಕೊಟ್ಟಂತಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments