Webdunia - Bharat's app for daily news and videos

Install App

ಸೋಮಣ್ಣ ವಿರುದ್ಧ ಕಿಡಿಕಾರಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಲತಾ

Webdunia
ಭಾನುವಾರ, 19 ಮಾರ್ಚ್ 2023 (14:24 IST)
ಗೋವಿಂದರಾಜನಗರ ಮೈದಾನದಲ್ಲಿ ನಡೆದ  ಗಲಾಟೆ  ಪ್ರಕರಣ ವಿಚಾರಕ್ಕೆ ಮಾಜಿ ಶಾಸಕ ಪ್ರಿಯಕೃಷ್ಣ ಮಹಿಳಾ ಬೆಂಬಲಿಗರು ಸುದ್ದಿಗೋಷ್ಟಿ ನಡೆಸಿ.ಆಕ್ರೋಶ ವ್ಯಕ್ತಪಡಿಸಿದ್ದರು.
 
ಬಾಕ್ಲ್ ಕಾಂಗ್ರೇಸ್ ಅಧ್ಯಕ್ಷ ಪ್ರೇಮಲತಾ ಮಾತು ಶುರು ಮಾಡ್ತಿದ್ದಂತೆ ಸಚಿವ ಸೋಮಣ್ಣ ವಿರುದ್ಧ ಕಿಡಿ ಕಾರಿದ್ರು.ಸಚಿವರು ಚಾಮರಾಜನಗರದಲ್ಲಿಮಹಿಳೆ ಕಪಾಳ ಮೋಕ್ಷ ನಡೆಸಿದ್ರು. ತಮ್ಮದೇ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಬೆಲ್ಟ್ ನಲ್ಲಿ ಹೊಡೆಯೋದಾಗಿ ಹೇಳಿದ್ರು. ಸದ್ಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಕಿಡಿಕಾರಿದ್ರು. ಕಾರ್ಯಕ್ರಮ ಯಶಸ್ವಿ ಯಾಗುತ್ತೆ ಇದ್ರಿಂದ ಸೋಮಣ್ಣ ಹತಾಶರಾರಿ ಗಲಾಟೆ ಮಾಡಿಸಿದ್ದಾರೆಂದು ಆರೋಪಿಸಿದ್ರು.

ಇನ್ನೂ ಮಾಜಿ ಕಾರ್ಪರೇಟರ್ ರೂಪ ಮಾತನಾಡಿ ನಮ್ಮ ನಾಯಕರಾದ ಪ್ರಿಯಕೃಷ್ಣ, ಕೃಷ್ಣಪ್ಪರಿಂದ ಮಹಿಳಾ ಸಮಾವೇಶ ಆಯೋಜನೆ ಆಗಿತ್ತು.ನಿನ್ನೆ ಪರಿಶೀಲನೆ ನಡೆಸಲು ಮೈದಾನಕ್ಕೆ ಹೋಗಿದ್ದಿವಿ.19  ರಂದು ಸಮಾವೇಶಕ್ಕೆ ಫಿಕ್ಸ್ ಆಗಿತ್ತು.ಬಿಬಿಎಂಪಿಗೆ ಹಣ ಪಾವತಿ ಮಾಡಿ ಬಿಜಿಎಸ್ ಮೈದಾನದಕ್ಕೆ ಅನುಮತಿ ಸಿಕ್ಕಿತ್ತು.ನಾವು ಕಾನೂನು ಬದ್ದವಾಗಿ ಕಾರ್ಯಕ್ರಮ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಿವಿ.ಆದ್ರೆ ಮಾನ್ಯ ಸಚಿವರು ಮತ್ತು ಬಿಜೆಪಿ ನವರು ನಮ್ಮ ಕಾರ್ಯಕ್ರಮ ಯಶ್ವಸಿಯಾಗಬಾರದು ಅಂತ ಗಲಾಟೆ ಮಾಡಿದ್ದಾರೆ.ನಮ್ಮ ಕಾರ್ಯಕ್ರಮ ವನ್ನು ಸಹ ರದ್ದು ಮಾಡಲಾಗಿದೆ.ಇದಕ್ಕೆ ಪೊಲೀಸರು ಯಾಕೆ ರದ್ದು ಮಾಡಿದ್ರು ಎಂಬುದರ ಬಗ್ಗೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದ್ರು. ಸೋಮಣ್ಣ ಬೆಂಬಲಿಗರು ಪೆಟ್ರೋಲ್ ಮತ್ತು ಮಾರಾಕಾಸ್ತ್ರದೊಂದಿಗೆ ಮೈದಾನಕ್ಕೆ ಬಂದಿದ್ರು ಎಂದು ಗಂಭೀರ ಆರೋಪ ಮಾಡಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments