Webdunia - Bharat's app for daily news and videos

Install App

ದೇಶದಲ್ಲಿ ರಾಮಜನ್ಮ ಭೂಮಿ ವಿವಾದದ ಬಳಿಕ, ಈಗ ಹನುಮಾನ್ ಜನ್ಮಸ್ಥಳ ವಿವಾದ

Webdunia
ಮಂಗಳವಾರ, 31 ಮೇ 2022 (19:48 IST)
ದೇಶದಲ್ಲಿ ರಾಮಜನ್ಮ ಭೂಮಿ ವಿವಾದದ ಬಳಿಕ, ಈಗ ಹನುಮಾನ್ ಜನ್ಮಸ್ಥಳ ವಿವಾದ ಮತ್ತೆ ತೀವ್ರತರಗೊಂಡಿದೆ. ಕರ್ನಾಟಕದ ಅಂಜನಾದ್ರಿ ಬೆಟ್ಟವೇ ಹನುಮಾನ ಜನ್ಮಸ್ಥಳದ ಕುರಿತು ಏದಿರುವ ವಿವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಸಿಕ್ ನ ತ್ರಯಂಬಕೇಶ್ವರದಲ್ಲಿ ಧರ್ಮ ಸಂಸದ ಸಭೆ ನಡೆಯಲ್ಲಿದ್ದು. ಈ ಸಭೆಯಲ್ಲಿ ಸಾಧು ಸಂತರು ಭಾಗವಹಿಸುತ್ತಿದ್ದು. ಇನ್ನೂ ಕೆಲವರು ಸಭೆ ಗದ್ದಲವಾಗಿ ಮಾರ್ಪಾಡಾಗುತ್ತಿದಂತೆ ನಾಸಿಕ್ ಮೂಲದ ಸಾದು ಸಂತರು ಸಭೆಯನ್ನು ಬಹಿಷ್ಕರಿಸಿದ್ದಾರೆ. ನಮ್ಮನ್ನ ಸಭೆಗೆ ಕರೆದು ಅಪಮಾನ ಮಾಡಿದ್ದಾರೆ ಎಂದು ಸಾದು ಸಂತರು ಆಕ್ರೋಶ ಹೊರಹಾಕಿದ್ದರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments