Select Your Language

Notifications

webdunia
webdunia
webdunia
webdunia

ದೇಶದಲ್ಲಿ ರಾಮಜನ್ಮ ಭೂಮಿ ವಿವಾದದ ಬಳಿಕ, ಈಗ ಹನುಮಾನ್ ಜನ್ಮಸ್ಥಳ ವಿವಾದ

ದೇಶದಲ್ಲಿ ರಾಮಜನ್ಮ ಭೂಮಿ ವಿವಾದದ ಬಳಿಕ, ಈಗ ಹನುಮಾನ್ ಜನ್ಮಸ್ಥಳ ವಿವಾದ
bangalore , ಮಂಗಳವಾರ, 31 ಮೇ 2022 (19:48 IST)
ದೇಶದಲ್ಲಿ ರಾಮಜನ್ಮ ಭೂಮಿ ವಿವಾದದ ಬಳಿಕ, ಈಗ ಹನುಮಾನ್ ಜನ್ಮಸ್ಥಳ ವಿವಾದ ಮತ್ತೆ ತೀವ್ರತರಗೊಂಡಿದೆ. ಕರ್ನಾಟಕದ ಅಂಜನಾದ್ರಿ ಬೆಟ್ಟವೇ ಹನುಮಾನ ಜನ್ಮಸ್ಥಳದ ಕುರಿತು ಏದಿರುವ ವಿವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಸಿಕ್ ನ ತ್ರಯಂಬಕೇಶ್ವರದಲ್ಲಿ ಧರ್ಮ ಸಂಸದ ಸಭೆ ನಡೆಯಲ್ಲಿದ್ದು. ಈ ಸಭೆಯಲ್ಲಿ ಸಾಧು ಸಂತರು ಭಾಗವಹಿಸುತ್ತಿದ್ದು. ಇನ್ನೂ ಕೆಲವರು ಸಭೆ ಗದ್ದಲವಾಗಿ ಮಾರ್ಪಾಡಾಗುತ್ತಿದಂತೆ ನಾಸಿಕ್ ಮೂಲದ ಸಾದು ಸಂತರು ಸಭೆಯನ್ನು ಬಹಿಷ್ಕರಿಸಿದ್ದಾರೆ. ನಮ್ಮನ್ನ ಸಭೆಗೆ ಕರೆದು ಅಪಮಾನ ಮಾಡಿದ್ದಾರೆ ಎಂದು ಸಾದು ಸಂತರು ಆಕ್ರೋಶ ಹೊರಹಾಕಿದ್ದರೆ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಬಿಬಿಎಂಪಿ ವತಿಯಿಂದ ಜಾಗೃತಿ ಕಾರ್ಯಕ್ರಮ